ಅರ್ಥಶಾಸ್ತ್ರ

🌎 ಅರ್ಥಶಾಸ್ತ್ರ 🌍 

1) SEBI ವಿಸ್ತರಿಸಿರಿ?
👉Security Exchange Board of India. 

2) ಭಾರತದಲ್ಲಿ ಒಟ್ಟಾರೆ ಎಷ್ಟು ಷೇರು ವಿನಿಮಯ
ಕೇಂದ್ರಗಳಿವೆ?
👉23. 

3) ಭಾರತದ ಶೇಕಡಾವಾರು ಎಷ್ಟು ಭೂಮಿ
ಅರಣ್ಯಗಳಿಂದ ಕೂಡಿದೆ?
👉ಶೇಕಡ 23 ರಷ್ಟು. 

4) ಸಹಕಾರದ ಮೂಲ ತತ್ವವೇನು?
👉"ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ". 

5) ಭಾರತದಲ್ಲಿ ಸಹಕಾರ ಚಳುವಳಿ ಯಾವಾಗ
ಆರಂಭವಾಯಿತು?
👉1904 ರಲ್ಲಿ. 

6) ದ್ರವ ರೂಪದ ಚಿನ್ನ ಯಾವುದು?
👉ಪೆಟ್ರೋಲಿಯಂ. 

7) ಸೂಚ್ಯಂಕ ಒಂದೇ ಸಮನೆ ಕಡಿಮೆ ಆಗುವದಕ್ಕೆ ------
ಎನ್ನುವರು?
👉ಕರಡಿಯ ಕುಣಿತ. 

8) ಭಾರತದಲ್ಲಿ ಎಚ್ ಡಿ ಐ ಪರಿಕಲ್ಪನೆಯನ್ನು ಕೊಟ್ಟವರು
ಯಾರು?
👉ಅಮರ್ತ್ಯಸೇನ್ ಮತ್ತು ಮೆಹಬೂಬ್ ಉಲ್ ಹಕ್ 

9) ಅಮರ್ತ್ಯಸೇನರಿಗೆ ನೊಬೆಲ್ ಪ್ರಶಸ್ತಿ ಬಂದದ್ದು
ಯಾವಾಗ?
👉1998 ರಲ್ಲಿ. 

10) ಅಮರ್ತ್ಯಸೇನರಿಗೆ ಭಾರತರತ್ನ ದೊರತದ್ದು
ಯಾವಾಗ?
👉 1999 ರಲ್ಲಿ. 

11) ಕೇಂದ್ರದ ಆದಾಯದಲ್ಲಿ ಕಡಿಮೆ ಪಾಲನ್ನು ಪಡೆಯುವ
ರಾಜ್ಯ ಯಾವುದು?
👉ಮಿಝೋರಂ.(ಶೇ.0.2 ರಷ್ಟು). 

12) ಹೈಡ್ರೋಕಾರ್ಬನ್ ಗಳ ರಾಜಕುಮಾರ ಎಂದು
ಯಾವದನ್ನು ಕರೆಯುತ್ತಾರೆ?
👉ನೈಸರ್ಗಿಕ ಅನಿಲವನ್ನು. 

13) ಕಪ್ಪು ವಜ್ರ ಎಂದು ಯಾವದನ್ನು ಕರೆಯುತ್ತಾರೆ?
👉 ಕಲ್ಲಿದ್ದಲು. 

14) ಭಾರತದಲ್ಲಿ ಅತೀ ಹೆಚ್ಚು ಆಮದಾಗುತ್ತಿರುವ ವಸ್ತು
ಯಾವುದು?
👉ಪೆಟ್ರೋಲಿಯಂ ಉತ್ಪನ್ನಗಳು. 

15) ಕೇಂದ್ರ ಸರ್ಕಾರದ ಅತೀ ಹೆಚ್ಚಿನ ವೆಚ್ಚದ ಬಾಬು
ಯಾವುದು?
👉ಬಡ್ಡಿ ಪಾವತಿಗಳು. 

16) ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯನ್ನು ಯಾವಾಗ
ರಚಿಸಲಾಯಿತು?
👉ಆಗಸ್ಟ್ 6, 1952 ರಲ್ಲಿ. 

17) ಕರ್ನಾಟಕದಲ್ಲಿ ಆರ್ಥಿಕ ಯೋಜನೆಗಳನ್ನು ನಿರೂಪಿಸುವ
ಸಂಘಟನೆ ಯಾವುದು?
👉 ರಾಜ್ಯ ಯೋಜನಾ ಮಂಡಳಿ. 

18) ದೇಶದ ಪ್ರಧಾನ ಟಂಕಸಾಲೆ ಯಾವುದು?
👉ನಾಸಿಕ್ (ಗುಜರಾತ್). 

19) ನೀತಿ ಆಯೋಗದ ಅಧ್ಯಕ್ಷರು ಯಾರು?
👉 ಪದನಿಮಿತ್ತ ಪ್ರಧಾನ
ಮಂತ್ರಿಗಳು


20) ಪ್ರಸ್ತುತ ನೀತಿ ಆಯೋಗದ ಉಪಾಧ್ಯಕ್ಷರು
ಯಾರು?
👉ಅರವಿಂದ ಪನಗಾರಿಯಾ. 

21) ರಾಷ್ಟ್ರೀಯ ಯೋಜನಾ ಆಯೋಗವನ್ನು
ಯಾವಾಗ ಸ್ಥಾಪಿಸಲಾಯಿತು?
👉ಮಾರ್ಚ್ 15, 1950 ರಲ್ಲಿ. 

22) ಖಾರಿಪ್ ಬೆಳೆಯ ಕಾಲ ತಿಳಿಸಿ?
👉ಜೂನ್ - ಸೆಪ್ಟೆಂಬರ್. 

23) ರಬಿ ಬೆಳೆಯ ಕಾಲ ತಿಳಿಸಿ?
👉 ಅಕ್ಟೋಬರ್ - ಎಪ್ರಿಲ್. 

24) ಒಂದು ರೂಪಾಯಿಯ ನೋಟನ್ನು ಮುದ್ರಿಸುವವರು
ಯಾರು?
👉ಕೇಂದ್ರ ಹಣಕಾಸು ಸಚಿವಾಲಯ. 

25) ಪ್ರಸ್ತುತ ಕೇಂದ್ರದ ವಿತ್ತ ಸಚಿವ ಯಾರು?
👉 ನಿರ್ಮಲಾ ಸೀತಾರಾಮನ್ 

26) ಕೇಂದ್ರದ ಆದಾಯದಲ್ಲಿ ಹೆಚ್ಚು ಪಾಲನ್ನು ಪಡೆಯುವ
ರಾಜ್ಯ ಯಾವುದು?
👉ಉತ್ತರಪ್ರದೇಶ.(ಶೇ.19.4). 

27) ಮೊದಲ ಹಣಕಾಸು ಆಯೋಗದ ಅಧ್ಯಕ್ಷರು ಯಾರು?
👉 ಕೆ.ಸಿ. ನಿಯೋಗಿ. 

28) ಸ್ವತಂತ್ರ್ಯ ಭಾರತದ ಮೊದಲ ಬಜೆಟ್ ಮಂಡನೆ ಮಾಡಿದವರು ಯಾರು?
👉ಆರ್.ಕೆ.ಷಣ್ಮಗಂ ಶೆಟ್ಟಿ.(1947 ರಲ್ಲಿ). 

29) ನಾಣ್ಯ ಮುದ್ರಣಾಲಯವಿರುವ ಉತ್ತರಪ್ರದೇಶದ ಸ್ಥಳ ಯಾವುದು?
👉ನೋಯ್ಡಾ. 

30) "ದೇವಾಸ್" ನೋಟು ಮುದ್ರಣ ಕೇಂದ್ರ ಯಾವ ರಾಜ್ಯದಲ್ಲಿದೆ?
👉ಮಧ್ಯಪ್ರದೇಶ. 

31) "ಸಾಲಬೋನಿಕ್" ನೋಟು ಮುದ್ರಣ ಕೇಂದ್ರ ಯಾವ ರಾಜ್ಯದಲ್ಲಿದೆ?
👉ಪಶ್ಚಿಮಬಂಗಾಳ 

32) ಒಂದು ರೂಪಾಯಿ ನೋಟಿನ ಮೇಲೆ ಯಾರ ಸಹಿ ಇರುತ್ತದೆ?
👉ಹಣಕಾಸು ಇಲಾಖೆಯ ಕಾರ್ಯದರ್ಶಿ. 

33) ಆರ್ ಬಿ ಐ ನ ಮೊದಲ ಗವರ್ನರ್ ಯಾರು?
👉ಒ.ಎ.ಸ್ಮಿತ್. 

34) ಆರ್ ಬಿ ಐ ಸ್ಥಾಪನೆಗೆ ಸಂಬಂಧಿಸಿದ ಸಮಿತಿ ಯಾವುದು?
👉 ಹಿಲ್ಟನ್ ಯಂಗ್ ಸಮಿತಿ. 

35) RBI ನ ಮೊದಲ ಭಾರತೀಯ ಗವರ್ನರ್ ಯಾರು?
👉 ಸಿ.ಡಿ.ದೇಶ್ ಮುಖ್ (1943-49). 

36) ಭಾರತದ ಅತ್ಯಂತ ಹಳೆಯ ಬ್ಯಾಂಕ್ ಯಾವುದು?
👉 ಬ್ಯಾಂಕ್ ಆಫ್ ಹಿಂದುಸ್ತಾನ್ ( 1770). 

37) ಅಸ್ತಿತ್ವದಲ್ಲಿರುವ ಹಳೆಯ ಬ್ಯಾಂಕ್ ಯಾವುದು?
👉ಅಲಹಾಬಾದ್ ಬ್ಯಾಂಕ್ (1865). 

38) ಭಾರತದ ಪ್ರಥಮ ಶುದ್ಧ ಬ್ಯಾಂಕ್ ಯಾವುದು?
👉 ಔದ್ ಬ್ಯಾಂಕ್ (1881).


39) ಭಾರತೀಯರಿಂದ ಸ್ಥಾಪಿಸಲ್ಪಟ್ಟ ಮೊದಲ ಬ್ಯಾಂಕ್ ಯಾವುದು?
👉 ಔದ್ ಬ್ಯಾಂಕ್. 

40) ಅಸ್ತಿತ್ವದಲ್ಲಿರುವ ಹಳೆಯ ಶುದ್ಧ ಬ್ಯಾಂಕ್ ಯಾವುದು?
👉 ಪಂಜಾಬ್ ನ್ಯಾಷನಲ್ ಬ್ಯಾಂಕ್ (1894). 

41) ಚಿಕ್ಕ ಕೈಗಾರಿಕೆಯ ಬಂಡವಾಳ ಮಿತಿ ಎಷ್ಟು?
👉 60 ಲಕ್ಷ. 

42) ಆರನೇ ಕೈಗಾರಿಕಾ ನೀತಿ ಘೋಷಣೆಯಾದದ್ದು ಯಾವಾಗ?
👉 1991 ರಲ್ಲಿ. 

43) ಪ್ರಥಮ ಕೈಗಾರಿಕಾ ನೀತಿ ಘೋಷಣೆಯಾದದ್ದು ಯಾವಾಗ?
👉1948 ರಲ್ಲಿ. 

44) ಪ್ರಪಂಚದ ಹಸಿರು ಕ್ರಾಂತಿಯ ಪಿತಾಮಹ ಯಾರು?
👉ನಾರ್ಮನ್ ಬೋರ್ಲಾಂಗ್. 

45) ಭೂ ಅಭಿವೃದ್ಧಿ ಬ್ಯಾಂಕ್ ನ ಪ್ರಧಾನ ಕಛೇರಿ ಎಲ್ಲಿದೆ?
👉ಮುಂಬೈ. (ಸ್ಥಾಪನೆ :- 1929). 

46) ಅಲ್ಪಾವಧಿ ಸಾಲದ ಅವಧಿ ತಿಳಿಸಿ?
👉18 ತಿಂಗಳು. 

47) ನಬಾರ್ಡ್ ಎನ್ನುವುದು -----.
👉 ಗ್ರಾಮೀಣ ಅಭಿವೃದ್ಧಿ ಬ್ಯಾಂಕ್. 

48) ನಬಾರ್ಡ್ ಸ್ಥಾಪನೆಗೆ ಸಂಬಂಧಿಸಿದ ಸಮಿತಿ
ಯಾವುದು?
👉 ಶಿವರಾಮನ್ ಸಮಿತಿ

Comments