ಭಾರತ ರತ್ನ
ಮಾಹಿತಿ ವೇದಿಕೆ
👉🌹 ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಭಾರತ ರತ್ನ ಪ್ರದಾನ
=================
ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ಭಾರತ ರತ್ನವನ್ನು ಪ್ರದಾನ ಮಾಡಿದರು.
ರಾಷ್ಟ್ರಪತಿ ಭವನದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಪ್ರಣಬ್ ಮುಖರ್ಜಿ, ಜನಸಂಘದ ಮುಖಂಡ ನಾನಾಜಿ ದೇಶ್ಮುಖ್ (ಮರಣೋತ್ತರ) ಹಾಗೂ ಹಿರಿಯ ಸಂಗೀತಗಾರ ಭೂಪೇನ್ ಹಝಾರಿಕಾ (ಮರಣೋತ್ತರ) ಅವರಿಗೆ ಪ್ರತಿಷ್ಠಿತ ಪುರಸ್ಕಾರವನ್ನು ಪ್ರದಾನ ಮಾಡಿದರು.
=================
👉🌹 ಪ್ರಣಬ್ ಮುಖರ್ಜಿ
===============
✍ ಜನನ: 1935ರ ಡಿ.11
✍ ಜನ್ಮಸ್ಥಳ: ಪಶ್ಚಿಮಬಂಗಾಳದ ಮಿರಾತಿ
✍ ಹುದ್ದೆ: ರಾಷ್ಟ್ರಪತಿ, ಹಣಕಾಸು ಸಚಿವ, ವಿದೇಶಾಂಗ ಸಚಿವ, ರಕ್ಷಣಾ ಸಚಿವ, ಲೋಕಸಭಾ ಹಾಗೂ ರಾಜ್ಯಸಭಾ ನಾಯಕ
===================
✍ ಪರಿಚಯ:
================
ಕಾಂಗ್ರೆಸ್ನ ಪ್ರಭಾವಿ ಮುಖಂಡರಲ್ಲೊಬ್ಬರಾಗಿದ್ದ ಪ್ರಣಬ್ ಮುಖರ್ಜಿ, ರಾಜಕೀಯ ವಲಯದಲ್ಲಿ ‘ಪ್ರಣಬ್ದಾ’ ಎಂದೇ ಪರಿಚಿತರು. ಎರಡು ಬಾರಿ ಪ್ರಧಾನಿ ಹುದ್ದೆಯಿಂದ ವಂಚಿತರಾಗಿದ್ದ ಅವರು, 2012ರಿಂದ 5 ವರ್ಷಗಳ ಕಾಲ ಭಾರತದ ರಾಷ್ಟ್ರಪತಿಯಾಗಿದ್ದರು. ರಾಜೀವ್ ಗಾಂಧಿ ಹತ್ಯೆ ಬಳಿಕ ಕಾಂಗ್ರೆಸ್ ಪಾಲಿಗೆ ಆಪದ್ಬಾಂಧವರಾಗಿದ್ದರು. ಸದ್ಯ ಸಕ್ರಿಯ ರಾಜಕೀಯದಿಂದ ನಿವೃತ್ತರಾಗಿ ವಿಶ್ರಾಂತಿ ಜೀವನದಲ್ಲಿದ್ದಾರೆ.
================
👉🌹 ನಾನಾಜಿ ದೇಶಮುಖ್
=================
✍ ಜನನ: 1916ರ ಅ.11
✍ ನಿಧನ: 2010ರ ಫೆ.27
✍ ಜನ್ಮಸ್ಥಳ: ಮಹಾರಾಷ್ಟ್ರದ ಕಡೋಲಿ
✍ ಹುದ್ದೆ: ಆರ್ಎಸ್ಎಸ್ ಪ್ರಚಾರಕ, ಜನಸಂಘದ ಕಾರ್ಯದರ್ಶಿ
=================
✍ ಪರಿಚಯ:
=================
ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ್ ಅವರಿಂದ ಪ್ರಭಾವಿತರಾಗಿದ್ದ ನಾನಾಜಿ, ಆರಂಭದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಗುರುತಿಸಿಕೊಂಡಿದ್ದರು. ಉತ್ತರಪ್ರದೇಶದಲ್ಲಿ ಆರ್ಎಸ್ಎಸ್ ಪ್ರಚಾರಕರಾಗಿದ್ದ ಅವರು, ಜನಸಂಘದ ಮೂಲಕ ರಾಜಕೀಯ ಪ್ರವೇಶಿಸಿದರು. ಮಹಾರಾಷ್ಟ್ರದಲ್ಲಿ ಜನಿಸಿದ್ದರೂ ರಾಜಕೀಯವಾಗಿ ಉತ್ತರಪ್ರದೇಶದಲ್ಲಿ ಕೆಲಸ ಮಾಡಿದ್ದರು. ತುರ್ತು ಪರಿಸ್ಥಿತಿ ದಿನಗಳಲ್ಲಿ ಇಂದಿರಾ ಗಾಂಧಿ ಸರ್ಕಾರದ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. 1999ರಿಂದ 2005ರವರೆಗೆ ಎನ್ಡಿಎ ಸರ್ಕಾರದಿಂದ ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದರು. ರಾಜಕೀಯದಿಂದ ನಿವೃತ್ತರಾದ ಬಳಿಕ ದೀನ್ದಯಾಳ್ ಸಂಶೋಧನಾ ಸಂಸ್ಥೆ ಮೂಲಕ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಂಡರು.
==================
👉🌹 ಭೂಪೇನ್ ಹಝಾರಿಕಾ
=================
✍ ಜನನ: 1926ರ ಸೆ.8
✍ ನಿಧನ: 2011ರ ನ.5
✍ ಜನ್ಮಸ್ಥಳ: ಅಸ್ಸಾಂನ ಸಾದಿಯಾ
✍ ಹುದ್ದೆ: ಗಾಯಕ, ಸಂಗೀತಗಾರ, ಕವಿ, ಚಿತ್ರ ನಿರ್ಮಾಪಕ
===============
✍ ಪರಿಚಯ:
================
ಪದ್ಮಶ್ರೀ, ಪದ್ಮಭೂಷಣ ಹಾಗೂ ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಇವರು ಅಸ್ಸಾಮಿ ಸಂಗೀತದಲ್ಲಿ ಮೇರುಹೆಸರು. ಅಸ್ಸಾಂ ಜಾನಪದವನ್ನು ದೇಶಕ್ಕೆ ಪರಿಚಯಿಸಿದ ಹಝಾರಿಕಾ ಅವರು ಸುಧಾಕಾಂತ್ ಎಂದು ಚಿರಪರಿಚಿತರು. ರಾಜಕೀಯವಾಗಿ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದರು.
=================
👉🌹 ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಭಾರತ ರತ್ನ ಪ್ರದಾನ
=================
ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ಭಾರತ ರತ್ನವನ್ನು ಪ್ರದಾನ ಮಾಡಿದರು.
ರಾಷ್ಟ್ರಪತಿ ಭವನದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಪ್ರಣಬ್ ಮುಖರ್ಜಿ, ಜನಸಂಘದ ಮುಖಂಡ ನಾನಾಜಿ ದೇಶ್ಮುಖ್ (ಮರಣೋತ್ತರ) ಹಾಗೂ ಹಿರಿಯ ಸಂಗೀತಗಾರ ಭೂಪೇನ್ ಹಝಾರಿಕಾ (ಮರಣೋತ್ತರ) ಅವರಿಗೆ ಪ್ರತಿಷ್ಠಿತ ಪುರಸ್ಕಾರವನ್ನು ಪ್ರದಾನ ಮಾಡಿದರು.
=================
👉🌹 ಪ್ರಣಬ್ ಮುಖರ್ಜಿ
===============
✍ ಜನನ: 1935ರ ಡಿ.11
✍ ಜನ್ಮಸ್ಥಳ: ಪಶ್ಚಿಮಬಂಗಾಳದ ಮಿರಾತಿ
✍ ಹುದ್ದೆ: ರಾಷ್ಟ್ರಪತಿ, ಹಣಕಾಸು ಸಚಿವ, ವಿದೇಶಾಂಗ ಸಚಿವ, ರಕ್ಷಣಾ ಸಚಿವ, ಲೋಕಸಭಾ ಹಾಗೂ ರಾಜ್ಯಸಭಾ ನಾಯಕ
===================
✍ ಪರಿಚಯ:
================
ಕಾಂಗ್ರೆಸ್ನ ಪ್ರಭಾವಿ ಮುಖಂಡರಲ್ಲೊಬ್ಬರಾಗಿದ್ದ ಪ್ರಣಬ್ ಮುಖರ್ಜಿ, ರಾಜಕೀಯ ವಲಯದಲ್ಲಿ ‘ಪ್ರಣಬ್ದಾ’ ಎಂದೇ ಪರಿಚಿತರು. ಎರಡು ಬಾರಿ ಪ್ರಧಾನಿ ಹುದ್ದೆಯಿಂದ ವಂಚಿತರಾಗಿದ್ದ ಅವರು, 2012ರಿಂದ 5 ವರ್ಷಗಳ ಕಾಲ ಭಾರತದ ರಾಷ್ಟ್ರಪತಿಯಾಗಿದ್ದರು. ರಾಜೀವ್ ಗಾಂಧಿ ಹತ್ಯೆ ಬಳಿಕ ಕಾಂಗ್ರೆಸ್ ಪಾಲಿಗೆ ಆಪದ್ಬಾಂಧವರಾಗಿದ್ದರು. ಸದ್ಯ ಸಕ್ರಿಯ ರಾಜಕೀಯದಿಂದ ನಿವೃತ್ತರಾಗಿ ವಿಶ್ರಾಂತಿ ಜೀವನದಲ್ಲಿದ್ದಾರೆ.
================
👉🌹 ನಾನಾಜಿ ದೇಶಮುಖ್
=================
✍ ಜನನ: 1916ರ ಅ.11
✍ ನಿಧನ: 2010ರ ಫೆ.27
✍ ಜನ್ಮಸ್ಥಳ: ಮಹಾರಾಷ್ಟ್ರದ ಕಡೋಲಿ
✍ ಹುದ್ದೆ: ಆರ್ಎಸ್ಎಸ್ ಪ್ರಚಾರಕ, ಜನಸಂಘದ ಕಾರ್ಯದರ್ಶಿ
=================
✍ ಪರಿಚಯ:
=================
ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ್ ಅವರಿಂದ ಪ್ರಭಾವಿತರಾಗಿದ್ದ ನಾನಾಜಿ, ಆರಂಭದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಗುರುತಿಸಿಕೊಂಡಿದ್ದರು. ಉತ್ತರಪ್ರದೇಶದಲ್ಲಿ ಆರ್ಎಸ್ಎಸ್ ಪ್ರಚಾರಕರಾಗಿದ್ದ ಅವರು, ಜನಸಂಘದ ಮೂಲಕ ರಾಜಕೀಯ ಪ್ರವೇಶಿಸಿದರು. ಮಹಾರಾಷ್ಟ್ರದಲ್ಲಿ ಜನಿಸಿದ್ದರೂ ರಾಜಕೀಯವಾಗಿ ಉತ್ತರಪ್ರದೇಶದಲ್ಲಿ ಕೆಲಸ ಮಾಡಿದ್ದರು. ತುರ್ತು ಪರಿಸ್ಥಿತಿ ದಿನಗಳಲ್ಲಿ ಇಂದಿರಾ ಗಾಂಧಿ ಸರ್ಕಾರದ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. 1999ರಿಂದ 2005ರವರೆಗೆ ಎನ್ಡಿಎ ಸರ್ಕಾರದಿಂದ ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದರು. ರಾಜಕೀಯದಿಂದ ನಿವೃತ್ತರಾದ ಬಳಿಕ ದೀನ್ದಯಾಳ್ ಸಂಶೋಧನಾ ಸಂಸ್ಥೆ ಮೂಲಕ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಂಡರು.
==================
👉🌹 ಭೂಪೇನ್ ಹಝಾರಿಕಾ
=================
✍ ಜನನ: 1926ರ ಸೆ.8
✍ ನಿಧನ: 2011ರ ನ.5
✍ ಜನ್ಮಸ್ಥಳ: ಅಸ್ಸಾಂನ ಸಾದಿಯಾ
✍ ಹುದ್ದೆ: ಗಾಯಕ, ಸಂಗೀತಗಾರ, ಕವಿ, ಚಿತ್ರ ನಿರ್ಮಾಪಕ
===============
✍ ಪರಿಚಯ:
================
ಪದ್ಮಶ್ರೀ, ಪದ್ಮಭೂಷಣ ಹಾಗೂ ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಇವರು ಅಸ್ಸಾಮಿ ಸಂಗೀತದಲ್ಲಿ ಮೇರುಹೆಸರು. ಅಸ್ಸಾಂ ಜಾನಪದವನ್ನು ದೇಶಕ್ಕೆ ಪರಿಚಯಿಸಿದ ಹಝಾರಿಕಾ ಅವರು ಸುಧಾಕಾಂತ್ ಎಂದು ಚಿರಪರಿಚಿತರು. ರಾಜಕೀಯವಾಗಿ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದರು.
=================
Comments