ಹಳೆಯ ಶಿಲಾಯುಗ
* ಹಳೆಯ ಶಿಲಾಯುಗ.
1) ಯಾವ ಭಾಷೆಯಲ್ಲಿ ಮಹೆಂಜೊದಾರೋ ಅಂದರೆ ಸತ್ತವರ ದಿಬ್ಬ?
* ಸಿಂಧೀ.
2) "ಅಂಲಗೀರ್ ಪುರ" ಯಾವ ರಾಜ್ಯದಲ್ಲಿದೆ?
* ಉತ್ತರಪ್ರದೇಶ.
3) ಆರ್ಯರು ಟಿಬೆಟ್ ಮೂಲದವರು ಎಂದವರು ಯಾರು?
* ಸ್ವಾಮಿ ದಯಾನಂದ ಸರಸ್ವತಿ.
4) ವಿದ್ ಎಂದರೆ .....
* ಜ್ಞಾನ ಎಂದರ್ಥ.
5) ಋಗ್ವೇದದ ಕಾಲದಲ್ಲಿ ಆರ್ಯರು ಎಲ್ಲಿ ವಾಸಿಸುತ್ತಿದ್ದರು?
* ಹಳ್ಳಿಗಳಲ್ಲಿ.
6) ಜೈನ ಧರ್ಮದ ಪವಿತ್ರ ಚಿಹ್ನೆ ಯಾವುದು?
* ಸ್ವಸ್ತಿಕ್.
7) ಆಸ್ತೆಯ ಎಂದರೆ .......
* ಕಳ್ಳತನ ಮಾಡದಿರುವುದು.
8) ಬೌದ್ಧ ಧರ್ಮದ ಸ್ಥಾಪಕ ಯಾರು?
* ಗೌತಮ ಬುದ್ಧ.
9) ದಿಗಂಬರರು ಎಂದರೆ ಯಾರು?
* ಮಹಾವೀರನ ಅನುಯಾಯಿಗಳು.(ನಿರ್ವಸ್ತ್ರಧಾರಿಗಳು).
10) ಬುದ್ಧನನ್ನು ಏಷಿಯಾದ ಬೆಳಕು ಎಂದು ಕರೆದವರು ಯಾರು?
* ಎಡ್ವಿನ್ ಅರ್ನಾಲ್ಡ್.
11) 3 ನೇ ಬೌದ್ಧ ಸಮ್ಮೇಳನ ನಡೆದ ಸ್ಥಳ ಯಾವುದು?
* ಪಾಟಲೀಪುತ್ರ.
12) ದೀಪವಂಶ ಮತ್ತು ಮಹಾವಂಶ ಎನ್ನುವವು .....
* ಸಿಲೋನಿನ ಕೃತಿಗಳು.
13) ಬ್ರಹ್ಮಗಿರಿ, ಸಿದ್ದಾಪುರ ಮತ್ತು ಜಟಿಂಗರಾಮೇಶ್ವರ ಯಾವ ಜಿಲ್ಲೆಯಲ್ಲಿವೆ?
* ಚಿತ್ರದುರ್ಗ.
14) ಮೆಗಾಸ್ಥನಿಸ್ ಯಾವ ದೇಶದ ರಾಯಭಾರಿ?
* ಗ್ರೀಕ್.
15) "ಗಾಥಸಪ್ತಸತಿ" ಎಂಬ ಕೃತಿಯನ್ನು ರಚಿಸಿದವನು ಯಾರು?
* ಹಾಲ.
16) ಗಾಥಸಪ್ತಸತಿ ಯಾವ ಭಾಷೆಯಲ್ಲಿದೆ?
* ಪ್ರಾಕೃತ.
17) ಹಾಲ ಶಾತವಾಹನರ ಎಷ್ಟನೇ ದೊರೆ?
* 17 ನೇ.
18) ಕುಶಾನರ ಅತ್ಯಂತ ಶ್ರೇಷ್ಠ ದೊರೆ ಯಾರು?
* ಕಾನಿಷ್ಕ.
19) ಕಾನಿಷ್ಕನ ರಾಜಧಾನಿ ಯಾವುದಾಗಿತ್ತು?
* ಪುರುಷಪುರ.
20) ಪುರುಷಪುರದ ಇಂದಿನ ಹೆಸರೇನು?
* ಪೇಷಾವರ.
21) ಗಾಂಧಾರ ಎಂಬ ಸ್ಥಳ ಯಾವ ರಾಷ್ಟ್ರದಲ್ಲಿದೆ?
* ಆಪ್ಘಾನಿಸ್ತಾನ.
22) ದೇವಿಚಂದ್ರ ಗುಪ್ತಂ ಕೃತಿಯ ಕರ್ತೃ ಯಾರು?
* ವಿಶಾಖದತ್ತ.
23) ಸಮುದ್ರ ಗುಪ್ತ ಯಾವ ಸಂತತಿಯ ದೊರೆ?
* ಗುಪ್ತ.
24) ಸಮುದ್ರಗುಪ್ತನ ದಂಡನಾಯಕ ಯಾರು?
* ಹರಿಸೇನ.
25) ಹರಿಸೇನ ಯಾರ ಆಸ್ಥಾನದ ಕವಿ?
* ಸಮುದ್ರಗುಪ್ತ.
26) ಅಸ್ಸಾಂನ ಹಳೆಯ ಹೆಸರೇನು?
* ಕಾಮರೂಪ.
27) ಫಾಹಿಯಾನ ಒಬ್ಬ ------ ಯಾತ್ರಿಕ.
* ಚೀನಾ.
28) ಅಮರಕೋಶ ಕೃತಿಯ ಕರ್ತೃ ಯಾರು?
* ಅಮರಸಿಂಹ.
29) ಮಧುರೈ ಪಾಂಡ್ಯರು ಯಾವ ಸಾಹಿತ್ಯವನ್ನು ಪೋಷಿಸಿದರು?
* ಸಂಘಂ ಸಾಹಿತ್ಯ.
30) ತಕ್ಕೋಳಂ ಕಾಳಗ ನಡೆದದ್ದು ಯಾವಾಗ?
* ಸಾ.ಶ. 949 ರಲ್ಲಿ.
31) ತಕ್ಕೋಳಂ ಕಾಳಗ ಯಾರ ಯಾರ ನಡುವೆ ನಡೆಯಿತು?
* ಚೋಳರು ಮತ್ತು ರಾಷ್ಟ್ರಕೂಟರು.
32) ರಾಜರಾಜೇಶ್ವರ ದೇವಾಲಯ ಎಲ್ಲಿದೆ?
* ತಂಜಾವೂರಿನಲ್ಲಿದೆ.
33) ರಾಜರಾಜೇಶ್ವರ ದೇವಾಲಯದ ಮತ್ತೊಂದು ಹೆಸರೇನು?
* ಬೃಹದೇಶ್ವರ.
34) ರಾಜರಾಜೇಶ್ವರ ದೇವಾಲಯ ಕಟ್ಟಿಸಿದವನು ಯಾರು?
* ಒಂದನೇ ರಾಜರಾಜಚೋಳ.
35) ರಾಜರಾಜೇಶ್ವರ ದೇವಾಲಯವನ್ನು ಒಂದನೇ ರಾಜರಾಜಚೋಳ ಕಟ್ಟಿಸಿದ್ದು ಯಾವಾಗ?
* ಸಾ.ಶ. 1009 ರಲ್ಲಿ.
1) ಯಾವ ಭಾಷೆಯಲ್ಲಿ ಮಹೆಂಜೊದಾರೋ ಅಂದರೆ ಸತ್ತವರ ದಿಬ್ಬ?
* ಸಿಂಧೀ.
2) "ಅಂಲಗೀರ್ ಪುರ" ಯಾವ ರಾಜ್ಯದಲ್ಲಿದೆ?
* ಉತ್ತರಪ್ರದೇಶ.
3) ಆರ್ಯರು ಟಿಬೆಟ್ ಮೂಲದವರು ಎಂದವರು ಯಾರು?
* ಸ್ವಾಮಿ ದಯಾನಂದ ಸರಸ್ವತಿ.
4) ವಿದ್ ಎಂದರೆ .....
* ಜ್ಞಾನ ಎಂದರ್ಥ.
5) ಋಗ್ವೇದದ ಕಾಲದಲ್ಲಿ ಆರ್ಯರು ಎಲ್ಲಿ ವಾಸಿಸುತ್ತಿದ್ದರು?
* ಹಳ್ಳಿಗಳಲ್ಲಿ.
6) ಜೈನ ಧರ್ಮದ ಪವಿತ್ರ ಚಿಹ್ನೆ ಯಾವುದು?
* ಸ್ವಸ್ತಿಕ್.
7) ಆಸ್ತೆಯ ಎಂದರೆ .......
* ಕಳ್ಳತನ ಮಾಡದಿರುವುದು.
8) ಬೌದ್ಧ ಧರ್ಮದ ಸ್ಥಾಪಕ ಯಾರು?
* ಗೌತಮ ಬುದ್ಧ.
9) ದಿಗಂಬರರು ಎಂದರೆ ಯಾರು?
* ಮಹಾವೀರನ ಅನುಯಾಯಿಗಳು.(ನಿರ್ವಸ್ತ್ರಧಾರಿಗಳು).
10) ಬುದ್ಧನನ್ನು ಏಷಿಯಾದ ಬೆಳಕು ಎಂದು ಕರೆದವರು ಯಾರು?
* ಎಡ್ವಿನ್ ಅರ್ನಾಲ್ಡ್.
11) 3 ನೇ ಬೌದ್ಧ ಸಮ್ಮೇಳನ ನಡೆದ ಸ್ಥಳ ಯಾವುದು?
* ಪಾಟಲೀಪುತ್ರ.
12) ದೀಪವಂಶ ಮತ್ತು ಮಹಾವಂಶ ಎನ್ನುವವು .....
* ಸಿಲೋನಿನ ಕೃತಿಗಳು.
13) ಬ್ರಹ್ಮಗಿರಿ, ಸಿದ್ದಾಪುರ ಮತ್ತು ಜಟಿಂಗರಾಮೇಶ್ವರ ಯಾವ ಜಿಲ್ಲೆಯಲ್ಲಿವೆ?
* ಚಿತ್ರದುರ್ಗ.
14) ಮೆಗಾಸ್ಥನಿಸ್ ಯಾವ ದೇಶದ ರಾಯಭಾರಿ?
* ಗ್ರೀಕ್.
15) "ಗಾಥಸಪ್ತಸತಿ" ಎಂಬ ಕೃತಿಯನ್ನು ರಚಿಸಿದವನು ಯಾರು?
* ಹಾಲ.
16) ಗಾಥಸಪ್ತಸತಿ ಯಾವ ಭಾಷೆಯಲ್ಲಿದೆ?
* ಪ್ರಾಕೃತ.
17) ಹಾಲ ಶಾತವಾಹನರ ಎಷ್ಟನೇ ದೊರೆ?
* 17 ನೇ.
18) ಕುಶಾನರ ಅತ್ಯಂತ ಶ್ರೇಷ್ಠ ದೊರೆ ಯಾರು?
* ಕಾನಿಷ್ಕ.
19) ಕಾನಿಷ್ಕನ ರಾಜಧಾನಿ ಯಾವುದಾಗಿತ್ತು?
* ಪುರುಷಪುರ.
20) ಪುರುಷಪುರದ ಇಂದಿನ ಹೆಸರೇನು?
* ಪೇಷಾವರ.
21) ಗಾಂಧಾರ ಎಂಬ ಸ್ಥಳ ಯಾವ ರಾಷ್ಟ್ರದಲ್ಲಿದೆ?
* ಆಪ್ಘಾನಿಸ್ತಾನ.
22) ದೇವಿಚಂದ್ರ ಗುಪ್ತಂ ಕೃತಿಯ ಕರ್ತೃ ಯಾರು?
* ವಿಶಾಖದತ್ತ.
23) ಸಮುದ್ರ ಗುಪ್ತ ಯಾವ ಸಂತತಿಯ ದೊರೆ?
* ಗುಪ್ತ.
24) ಸಮುದ್ರಗುಪ್ತನ ದಂಡನಾಯಕ ಯಾರು?
* ಹರಿಸೇನ.
25) ಹರಿಸೇನ ಯಾರ ಆಸ್ಥಾನದ ಕವಿ?
* ಸಮುದ್ರಗುಪ್ತ.
26) ಅಸ್ಸಾಂನ ಹಳೆಯ ಹೆಸರೇನು?
* ಕಾಮರೂಪ.
27) ಫಾಹಿಯಾನ ಒಬ್ಬ ------ ಯಾತ್ರಿಕ.
* ಚೀನಾ.
28) ಅಮರಕೋಶ ಕೃತಿಯ ಕರ್ತೃ ಯಾರು?
* ಅಮರಸಿಂಹ.
29) ಮಧುರೈ ಪಾಂಡ್ಯರು ಯಾವ ಸಾಹಿತ್ಯವನ್ನು ಪೋಷಿಸಿದರು?
* ಸಂಘಂ ಸಾಹಿತ್ಯ.
30) ತಕ್ಕೋಳಂ ಕಾಳಗ ನಡೆದದ್ದು ಯಾವಾಗ?
* ಸಾ.ಶ. 949 ರಲ್ಲಿ.
31) ತಕ್ಕೋಳಂ ಕಾಳಗ ಯಾರ ಯಾರ ನಡುವೆ ನಡೆಯಿತು?
* ಚೋಳರು ಮತ್ತು ರಾಷ್ಟ್ರಕೂಟರು.
32) ರಾಜರಾಜೇಶ್ವರ ದೇವಾಲಯ ಎಲ್ಲಿದೆ?
* ತಂಜಾವೂರಿನಲ್ಲಿದೆ.
33) ರಾಜರಾಜೇಶ್ವರ ದೇವಾಲಯದ ಮತ್ತೊಂದು ಹೆಸರೇನು?
* ಬೃಹದೇಶ್ವರ.
34) ರಾಜರಾಜೇಶ್ವರ ದೇವಾಲಯ ಕಟ್ಟಿಸಿದವನು ಯಾರು?
* ಒಂದನೇ ರಾಜರಾಜಚೋಳ.
35) ರಾಜರಾಜೇಶ್ವರ ದೇವಾಲಯವನ್ನು ಒಂದನೇ ರಾಜರಾಜಚೋಳ ಕಟ್ಟಿಸಿದ್ದು ಯಾವಾಗ?
* ಸಾ.ಶ. 1009 ರಲ್ಲಿ.
Comments