ಸಾಮಾನ್ಯ ಜ್ಞಾನ

🦜🦜🦜🦜🦜🦜🦜🦜🦜🦜🦜
ಸಾಮಾನ್ಯ ಜ್ಞಾನ

✒ಡೋಲ್ ಡ್ರಮ್ಸ್ ಎಂದರೆ- ಭೂಮಧ್ಯ ರೇಖೆಯುದ್ದಕ್ಕೂ ಇರುವ ಕಡಿಮೆ ಒತ್ತಡದ ಪ್ರದೇಶ

✒ಹೊಗೇನಕಲ್ ವಿವಾದವು ಯಾವ ರಾಜ್ಯಗಳ ನಡುವೆ ನಡೆದಿತ್ತು-ಕರ್ನಾಟಕ ಮತ್ತು ತಮಿಳುನಾಡು

✒ಮ್ಯಾಂಗನೀಸ್ ಅದಿರು ವಿಫುಲವಾಗಿ ಕರ್ನಾಟಕದಲ್ಲಿ ದೊರೆಯುವ ಸ್ಥಳ-ಸಂಡೂರು

✒ಕರ್ನಾಟಕದಲ್ಲಿ ಈಶಾನ್ಯಕ್ಕೆ ಹರಿಯುವ ನದಿ- ತುಂಗಭದ್ರಾ

✒ನಮ್ಮ ಜಲಗೋಳದ ಅತೀ ದೊಡ್ಡ ಸಾಗರ -ಫೆಸಿಫಿಕ ಸಾಗರ

✒1999 ರಲ್ಲಿ ಭಾರತ ರತ್ನ ಪ್ರಶಸ್ತಿ ಇವರಿಗೆ ನೀಡಲಾಯಿತು -ಅಮರ್ತ್ಯ ಸೇನ್

✒ಉಸಿರಾಟ ಕ್ರಿಯೆಯಲ್ಲಿ ಶಕ್ತಿಯನ್ನು ಬಿಡುಗಡೆ ಮಾಡುವ ಕಣದಂಗ
-ಮೈಟೋಕಾಂಡ್ರಿಯಾ



✒ಪ್ರಪಂಚದಲ್ಲಿ ಕುಟುಂಬ ಯೋಜನೆಯನ್ನು
ಸರ್ಕಾರದ ಆಧಿಕೃತ ಕಾರ್ಯಕ್ರಮವಾಗಿ ಸ್ವೀಕರಿಸಿದ
ಮೊದಲ -ಭಾರತ



✒ಭಾರತದಲ್ಲಿ ಮೊದಲು ಶಾಸ್ತ್ರೀಯ
ಸ್ಥಾನ ಪಡೆದ ಭಾಷೆ -
- ಸಂಸ್ಕೃತ.

✒ಈ ನಗರದಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗುತ್ತದೆ -ಓಸ್ಲೋ (ನಾರ್ವೆ)

✒ಪ್ರಥಮ ರಾಜೀವಗಾಂಧಿ ಖೇಲರತ್ನ ಪ್ರಶಸ್ತಿ ಪಡೆದವರು -ವಿಶ್ವನಾಥ ಆನಂದ (ಚೆಸ್)

✒ಭಾರತದಲ್ಲಿ ಎರಡು ರಾಜಧಾನಿಯನ್ನು
ಹೊಂದಿರುವ ರಾಜ್ಯ ಯಾವುದು?
- ಜಮ್ಮು-ಕಾಶ್ಮೀರ.

✒ತಾನಸೇನ್ ಸಮ್ಮಾನ್ ಪ್ರಶಸ್ತಿಯನ್ನು ಸ್ಥಾಪಿಸಿದ ಸರ್ಕಾರ -ಮಧ್ಯಪ್ರದೇಶ

✒ರೈಸ್ ಟೆಕ್ನಾಲಜಿ ಪಾರ್ಕ್ ಎಲ್ಲಿದೆ?
* ಸೋಮನಾಳ (ಕಾರಟಗಿ).(ತಾ:- ಗಂಗಾವತಿ,
ಜಿ:- ಕೊಪ್ಪಳ).

✒5000 ಕೋಟಿಗಿಂತ ಹೆಚ್ಚು ಬಂಡವಾಳ ಹೊಂದಿದ ಉದ್ದಿಮೆಗಳನ್ನು ------ ಎನ್ನುವರು?
* ಮಹಾರತ್ನ ಉದ್ದಿಮೆಗಳು.

✒ಭಾರತದ ಭೌಗೋಳಿಕ ಕೇಂದ್ರ- ಮದ್ಯಪ್ರದೇಶದ ಜಬ್ಬಲಪುರ

✒"ಮೀನು ಸಾಕಾಣಿಕೆ" ಯಾವ ವಲಯಕ್ಕೆ ಉದಾಹರಣೆ?
 * ಪ್ರಾಥಮಿಕ.

✒"ಕೋಸಿ" ಯಾವ ನದಿಯ ಉಪನದಿ?
* ಗಂಗಾ ನದಿ.

✒"ಚಕ್ರ" ಜಲವಿದ್ಯುತ್ ಉತ್ಪಾದನಾ ಕೇಂದ್ರ ಯಾವ ರಾಜ್ಯದಲ್ಲಿದೆ?
* ಕರ್ನಾಟಕ.

✒ಒಲಂಪಿಕ್ ಪದಕವನ್ನು ಗೆದ್ದ ಮೊದಲ ಭಾರತೀಯ ಮಹಿಳೆ -ಕರ್ಣಂ ಮಲ್ಲೇಶ್ವರಿ

✒ವಿಲಿಯಂ ಕಪ್ ಪ್ರಶಸ್ತಿಯನ್ನು ಈ ಆಟಕ್ಕೆ ನೀಡಲಾಗುತ್ತದೆ -ಬಾಸ್ಕೆಟ್ ಬಾಲ್

✒ಕನ್ನಡದ ಮೊದಲ ಅಕ್ಷರಮಾಲೆ ಕೃತಿಯಾದ ಜಿನಾಕ್ಷರ ಮಾಲೆಯನ್ನು ರಚಿಸಿದವರು -ಪೊನ್ನ

✒ಒಲಂಪಿಕ್ ಕ್ರಿಡಾಕೂಟದಲ್ಲಿ ಹಾಕಿ ತಂಡವು ತನ್ನ ಮೊದಲ ಪದಕ ಪಡೆಯಲಾದ ವರ್ಷ -1928

✒ಜಗತ್ತಿನ ದೊಡ್ಡ ಕರಾವಳಿ ರೇಖೆ ಹೊಂದಿದ ದೇಶ ಇದಾಗಿದೆ -ಕೆನಡಾ

✒ಟೆಬಲ್ ಟೆನಿಸ್ ಒಲಂಪಿಕ್ ಕ್ರೀಡೆಯಾಗಿ ಸೇರ್ಪಡೆಯಾದ ವರ್ಷ -1988

✒ಬಾಕ್ಸಿಂಗ್ ಕ್ರೀಡೆ ಒಲಂಪಿಕ್ ಕ್ರೀಡೆಯಾಗಿ ಸೇರ್ಪಡೆಯಾದ ವರ್ಷ -1908

✒ಕ್ರೀಡಾ ಇತಿಹಾಸದಲ್ಲೇ ವೈಯಕ್ತಿಕ ಒಲಂಪಿಕ ಚಿನ್ನದ ಪದಕವನ್ನು ಗಳಿಸಿದ ಮೊದಲ ಭಾರತೀಯ -ಅಭಿನವ ಬಿಂದ್ರಾ

✒ಕ್ರೀಡಾ ಕ್ಷೇತ್ರದಲ್ಲಿ ನೀಡುವ ಅರ್ಜುನ್ ಪ್ರಶಸ್ತಿ ಸ್ಥಾಪಿಸಲಾದ ವರ್ಷ -1961

✒ಕ್ರಿಕೆಟ್ ಆಟದಲ್ಲಿ ಬೌಲಿಂಗ್ ವೇಗವನ್ನು ಅಳೆಯುವ ಸಾಧನ -ಮ್ಯಾಕ್ರೋಮೀಟರ್

✒ಯಾವ ನದಿಯು ಸಮಭಾಜಕ ವೃತ್ತವನ್ನು ಎರಡು ಸಲ ಹಾದು ಹೋಗುತ್ತದೆ- ಕಾಂಗೊ

✒ಕರ್ನಾಟಕ ರಾಜ್ಯದ ಈ ಜಿಲ್ಲೆಯಲ್ಲಿ ಹೆದ್ದಾರಿ ಹಾದು ಹೋಗುವುದಿಲ್ಲ-ಕೊಡಗು

✒ಪ್ರಪಂಚದ ಅತ್ಯಂತ ವಿಸ್ತಾರವಾದ ದ್ವೀಪ/ದ್ವೀಪ ಸಮೂಹ-ಗ್ರೀನ್ ಲ್ಯಾಂಡ್

✒ಅಘನಾಶಿನಿ ಮತ್ತು ಶರಾವತಿ ನದಿಗಳ ಮಧ್ಯ ಇರುವ ಪಟ್ಟಣಗಳ ಜೋಡಿ- ಕುಮಟಾ ಮತ್ತು ಹೊನ್ನಾವರ

✒ಬಾನ್ ಕಿ ಮೂನ್ : ಕೋರಿಯಾ :: ಕೋಫೀ ಎ ಅನ್ನಾನ್ :
* ಘಾನಾ.

✒ಕರ್ನಾಟಕ ರಾಜ್ಯದಲ್ಲಿ ಕರಡಿಗಳಿಗಾಗಿ ಸ್ಥಾಪಿಸಿರುವ ರಕ್ಷಣಾಧಾಮ ಎಲ್ಲಿದೆ- ಬಳ್ಳಾರಿ

✒ನಮ್ಮ ದೇಶದ ಮೊಟ್ಟಮೊದಲಿನ ಜಲವಿದ್ಯುಚ್ಛಕ್ತಿ ಉತ್ಪಾದನಾ ಯೋಜನೆ-ಶಿವನಸಮುದ್ರ ಜಲಪಾತ

✒ಮಾಗೋಡು ಜಲಪಾತವನ್ನು ಉಂಟು ಮಾಡುವ ನದಿ-ಬೇಡ್ತಿ

✒ಸ್ನೂಕರ್ ಪಂದ್ಯದ ಕೊನೆಯಲ್ಲಿ ಹೊಡೆಯುವ ಚೆಂಡು ಈ ಬಣ್ಣದ್ದಾಗಿರುತ್ತದೆ -ಕಪ್ಪುಬಣ್ಣ

✒ಏಷ್ಯನ್ ಗೇಮ್ಸನ್ ಜನಕನೆಂದು ಇವರನ್ನು ಕರೆಯುತ್ತಾರೆ -ಜೆ.ಡಿ.ಸೋಂಧಿ

✒ "ಭೂ ಚೇತನ ಕಾರ್ಯಕ್ರಮ" ಜಾರಿಗೆ ಬಂದದ್ದು-
* 2010.

✒ಕರ್ನಾಟಕದ ಅತ್ಯಂತ ದೊಡ್ಡಕೆರೆ--
ಶಾಂತಿಸಾಗರ

✒ಗಾಂಧೀಜಿಯವರು ತಂಗಿದ್ದ ಕರ್ನಾಟಕದ ಗಿರಿಧಾಮ--ನಂದಿದುರ್ಗ.

✒ರಾಷ್ಟ್ರಪತಿ ಪ್ರಶಸ್ತಿ ಪಡೆದ ಪ್ರಥಮ ಕನ್ನಡದ ಗಾಯಕ--ಶಿವಮೊಗ್ಗ ಸುಬ್ಬಣ್ಣ.

✒ಶ್ರೀ ಚೈತನ್ಯರು ಯಾವ ರಾಜ್ಯದಲ್ಲಿ ಜನಿಸಿದ್ಧು?
* ಪಶ್ಚಿಮ ಬಂಗಾಳ.

✒"ತಾನೂ ಅಲ್ಲಾ ಮತ್ತು ರಾಮನ ಶಿಶು" ಎಂಬುದಾಗಿ ಹೇಳಿದವರು
* ಕಬೀರ್ ದಾಸ್.

✒ಗೋಲಗುಂಬಜವು ಜಗತ್ತಿನಲ್ಲಿಯೇ ಗಾತ್ರದಲ್ಲಿ ಎಷ್ಟನೇಯದು?
* ನಾಲ್ಕನೆಯದು

✒ಯುರೋ ನಾಣ್ಯವನ್ನು ಇತ್ತೀಚೆಗೆ ಅಳವಡಿಸಿಕೊಂಡ ರಾಷ್ಟ್ರ
* ಲಿಥುವೇನಿಯಾ.(೨೦೦೫)

✒ ವಿದ್ಯಾಶಂಕರ ದೇವಾಲಯ ಎಲ್ಲಿದೆ?
* ಶೃಂಗೇರಿ

✒'ವ್ಯಾಟ್' ಜಾರಿಗೊಳಿಸಿದ ಮೊದಲ ದೇಶ
* ಫ್ರಾನ್ಸ್ (1953).

Comments