General knowledge
#General knowledge#
🔥ಕರ್ನಾಟಕ ರಾಜ್ಯದಲ್ಲಿ ಕೇಂದ್ರಿಯ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿರುವ ಸ್ಥಳ
1) ಕಲಬುರಗಿ
2) ಕೋಲಾರ
3) ಮೈಸೂರು
4) ವಿಜಯಪುರ
A✅
🔥ಕರ್ನಾಟಕ ರಾಜ್ಯದ ಸಮ್ಮಿಶ್ರ ಸರ್ಕಾರದ ಮೊದಲ ಮುಖ್ಯಮಂತ್ರಿ
1) ರಾಮಕೃಷ್ಣ ಹೆಗಡೆ
2) ಧರ್ಮಸಿಂಗ್
3) ಎಚ್ ಡಿ ಕುಮಾರಸ್ವಾಮಿ
4) ಎಸ್ ಆರ್ ಬೊಮ್ಮಾಯಿ
B✔
🔥ಅಮ್ಜದ್ ಅಲಿ ಖಾನ್ ಈ ಕೆಳಗಿನ ಯಾವುದರಲ್ಲಿ ಪ್ರಸಿದ್ಧಿ ಹೊಂದಿದ್ದಾರೆ?
1) ಕೊಳಲು
2) ಗೀಟಾರ್
3) ಸಾರಂಗಿ
4) ಸರೋದ್
D✅
🔥ರೋಜರ್ ಫೆಡರರ್ ಈ ಕೆಳಗಿನ ಯಾವ ದೇಶದ ಪ್ರಸಿದ್ಧ ಟೆನಿಸ್ ಆಟಗಾರ
1) ಅಮೆರಿಕ
2) ಇಂಗ್ಲೆಂಡ್
3 ) ಸ್ಪೇನ್
4) ಸ್ವಿಡ್ಜರ್ಲೆಂಡ್
D✅
🔥ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಯಾವ ದೇಶದ ತನಿಖಾ ಸಂಸ್ಥೆಯಾಗಿದೆ?
1) ಚೀನಾ
2) ಅಮೆರಿಕ
3) ಇಂಗ್ಲೆಂಡ್
4) ಜರ್ಮನಿ
B✅
🔥ರೋಗಗ್ರಸ್ತ ಜೀವಕೋಶಗಳ ಬಗೆಗಿನ ಅಧ್ಯಯನವನ್ನು ಏನೆಂದು ಕರೆಯುವರು?
1) ಸೈಟೋಲಜಿ
2) ಸೈಟೋಪೆಥಾಲಜಿ
3) ಇಕಾಲಜಿ
4) ಏಟಿಮಾಲಜಿ
B✅
🔥ಅನಿವಾಸಿ ಭಾರತೀಯರ ದಿನವನ್ನು ಈ ಕೆಳಗಿನ ಯಾವ ದಿನಾಂಕದಂದು ಆಚರಿಸಲಾಗುವುದು?
1) ಜನವರಿ 12
2) ಜನವರಿ 9
3) ಜನವರಿ 15
4) ಜನವರಿ 18
B✅
🔥ಕೆಳಗಿನ ಯಾವ ವರ್ಷವನ್ನು ಅಂತರರಾಷ್ಟ್ರೀಯ ಜಲ ಸಹಕಾರ ವರ್ಷ ಎಂದು ಆಚರಿಸಲಾಯಿತು?
1) 2011
2) 2012
3) 2013
4) 2014
C✅
🔥ವೈರುಧ್ಯಗಳ ಸಂಗಮ ಎಂದು ಇತಿಹಾಸಕಾರರಿಂದ ವರ್ಣಿಸಲ್ಪಟ್ಟ ದೊರೆ
1) ಮಹಮ್ಮದ್ಬಿನ್ ತುಘಲಕ್
2) ಇಲ್ತಮಷ್
3) ಬಲ್ಬನ್
4) ಇಬ್ರಾಹಿಂ ಲೋದಿ
A✔✔
🔥ಚಂದ್ರಗುಪ್ತನ ಕಾಲದಲ್ಲಿ ನಿರ್ಮಿತವಾದ ಸುದರ್ಶನ ಕೆರೆಯ ಬಗ್ಗೆ ಮಾಹಿತಿ ನೀಡುವ ಶಾಸನ
1) ಮೆಹ್ರೌಲಿ ಸ್ತಂಭಶಾಸನ
2) ಗಿರ್ನಾರ್ ಶಾಸನ
3) ಅಲಹಾಬಾದ್ ಸ್ತಂಭ ಶಾಸನ
4) ಐಹೊಳೆ ಶಾಸನ
B✅
🔥ಕಂಚಿಯ ಕೈಲಾಸನಾಥ ದೇವಾಲಯವನ್ನು ನಿರ್ಮಿಸಿದವರು ಯಾರು?
1) 1ನೇ ಮಹೇಂದ್ರವರ್ಮ
2) 2ನೇ ನರಸಿಂಹವರ್ಮ
3) 1ನೇ ಪರಮೇಶ್ವರ ವರ್ಮ
4) ಸಿಂಹವರ್ಮ
B✔ built-685 to 705
🔥ಉತ್ತರಮೇರೂರು ಶಾಸನ ಈ ಕೆಳಗಿನ ಯಾವುದರ ಬಗ್ಗೆ ಮಾಹಿತಿ ನೀಡುತ್ತದೆ?
1) ಚೋಳ ವಂಶದ ಸ್ಥಾಪನೆ ಮತ್ತು ಕಾಲಾನುಕ್ರಮ
2) ಚೋಳರ ಗ್ರಾಮಾಡಳಿತ
3) ಚೋಳರ ವಿದೇಶಿ ನೀತಿ
4) 1ನೇ ರಾಜೇಂದ್ರ ಚೋಳನ
B✅
೧ನೇ ಪರಾಂತಕ ಹೊರಡಿಸಿದ
🔥ರಾಜಾ ದಿ ಗ್ರೇಟ್:
ಚರಕನ ಚರಕ ಸಂಹಿತೆ' ಮತ್ತು ಸುಶ್ರುತನ ಸುಶ್ರುತ ಸಂಹಿತೆ' ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
1) ರಾಜನೀತಿ
2) ಕಾನೂನು
3) ಅರ್ಥಶಾಸ್ತ್ರ
4) ವೈದ್ಯಕೀಯ
D✔✔
🔥ಉತ್ತರ ಭಾರತದಲ್ಲಿ ಭಕ್ತಿ ಪಂಥದ ಪ್ರಸಾರವನ್ನು ಮೊದಲು ಮಾಡಿದವರು
1) ರಮಾನಂದರು
2) ಚೈತನ್ಯರು
3) ರಾಮದಾಸರು
4) ಜ್ಞಾನದೇವರು
A✔✔
🔥ಸಿಖ್ರಲ್ಲಿ ಧರ್ಮದ ರಕ್ಷಣೆಗಾಗಿ ಹೋರಾಡುವ ಖಾಲ್ಸಾ ಪಂಥವನ್ನು ಪ್ರಾರಂಭಿಸಿದವರು
1) ಗುರು ತೇಜ್ ಬಹದ್ದೂರ
2) ಗುರು ಅರ್ಜುದೇವ
3) ಗುರು ಗೋವಿಂದ ಸಿಂಗ್
4) ಗುರು ಅಮರದಾಸ
C✔✔
🔥ದುರಾಡಳಿತದ ನೆಪದಲ್ಲಿ ಡಾಲ್ಹೌಸಿ ವಶಪಡಿಸಿಕೊಂಡ ಸಂಸ್ಥಾನ
1) ಸತಾರಾ
2) ಝಾನ್ಸಿ
3) ಔದ್
4) ಸಂಬಲಪುರ
C✔
🔥ವಿಶ್ವ ಜೈವಿಕ ರಕ್ಷಿತಾರಣ್ಯ ಪಟ್ಟಿಯಲ್ಲಿ ಸೇರಿದ
ಭಾರತದ ಮೊದಲ ನೆಲೆ?
A. ನೀಲಗಿರಿ
B. ಗಲ್ಫ್ ಮನ್ನಾರ್
C. ನಂದಾದೇವಿ
D. ಸುಂದರ್ ಬನ್ಸ್
A✔✔
🔥ಸಮುದ್ರದ ನೀರಿನಲ್ಲಿ ಅತಿ ಹೇರಳವಾಗಿ ದೊರಕುವ
ಮೂಲಧಾತು ಯಾವುದು?
A. ಸೋಡಿಯಂ
B. ಕ್ಲೋರಿನ್
C. ಅಯೋಡಿನ್
D. ಪೊಟ್ಯಾಸಿಯಮ್
C✔✔
🔥ಸೀಳು ಕಣಿವೆಯಲ್ಲಿ ಪೂರ್ವಾಭಿಮುಖವಾಗಿ ಹರಿಯುವ
ನದಿ ಯಾವುದು?
A. ತಪತಿ
B. ನರ್ಮದಾ
C. ಸರಸ್ವತಿ
D. ಚಂಬಲ್
A✔✔
🔥ಲಕ್ಷ ದ್ವೀಪದಲ್ಲಿರುವ ಅತ್ಯಂತ ದೊಡ್ಡ ದ್ವೀಪ
ಯಾವುದು?
A . ಕರವತ್ತಿ
B. ಚೇರಿಯಮ್
C. ಕಾಲ್ಪೆನಿ
D. ಮಿನಿಕಾಯ್
D✔✔
🔥ಟಾರೋಬಾ ರಾಷ್ಟ್ರೀಯ ಉದ್ಯಾನವನ
ಕಂಡುಬರುವ ರಾಜ್ಯ?
A. ಮಹಾರಾಷ್ಟ್ರ
B. ಜಾರ್ಖಂಡ್
C. ಛತ್ತೀಸ್ ಘಡ್
D. ಉತ್ತರಾಖಂಡ
A✔✔
🔥V ಆಕಾರದ ಕಣಿವೆಯು ಈ ಕೆಳಗಿನ ಕಾರ್ಯದಿಂದ
ಉಂಟಾಗುತ್ತದೆ?
A. ನದಿಯ ಸಾಗಾಣಿಕೆ ಕಾರ್ಯ
B. ನದಿಯ ಸವೆತ ಕಾರ್ಯ
C. ನದಿಯ ಸಂಚಯನ ಕಾರ್ಯ
D. ಮೇಲಿನ ಎಲ್ಲವೂ
B✔✔
🔥ಭಾರತದ ಅತ್ಯಂತ ದೊಡ್ಡ ಕಣಿವೆ ಮಾರ್ಗ
ಯಾವುದು?
A. ನಾಥು ಲಾ
B. ಜೆಲೆಪ್ ಲಾ
C. ಪಾಲಕ್ಕಾಡ್
D. ಶಿಪ್ಕೆಲಾ
B✔✔
🔥ಯಾವ ದೇಶದ ಭೂಪ್ರದೇಶವು ಏಷ್ಯಾದ
ಆಗ್ನೇಯ ಪ್ರದೇಶದ ಮುಖ್ಯಭೂಭಾಗ ಮತ್ತು
ದ್ವೀಪ ಪ್ರದೇಶಗಳೆರಡಕ್ಕೂ ವಿಸ್ತರಿಸಲ್ಪಟ್ಟಿದೆ?
A.ಮಲೇಶಿಯಾ
B.ಇಂಡೋನೇಶಿಯಾ
C.ಚೀನಾ
D.ಮ್ಯಾನ್ಮಾರ್
A✔✔
🔥ಗಂಗಾ ಮತ್ತು ಗಂದಕ್ ನದಿಗಳ ಸಂಗಮದಲ್ಲಿ ಈ
ಯಾವ ಜಾತ್ರೆ ನಡೆಯುತ್ತದೆ?
A.ಸೋನೆಪುರ್ ದನಗಳ ಜಾತ್ರೆ
B.ಪುಷ್ಕರ್ ಜಾತ್ರೆ
C.ದಾರಾಂಗ ಜಾತ್ರೆ
D.ಲಾವಿ ಜಾತ್ರೆ
A✅
🔥ಚಂಡೀಗಢದ ಈ ಯಾವ ವಾಸ್ತುಶಿಲ್ಪ
ವಿಶೇಷವು ನೇಕ್ ಚಾಂದ್ ಅವರ ಚಿಂತನೆಯ
ಫಲವಾಗಿತ್ತು?
A.ರಾಕ್ ಗಾರ್ಡನ್
B.ಸುಕ್ನಾ ಸರೋವರ
C.ಸೆಕ್ರೆಟರಿಯೇಟ್
D.ಹೈ ಕೋರ್ಟ್
A✅
🔥ಕರ್ನಾಟಕ ರಾಜ್ಯದಲ್ಲಿ ಕೇಂದ್ರಿಯ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿರುವ ಸ್ಥಳ
1) ಕಲಬುರಗಿ
2) ಕೋಲಾರ
3) ಮೈಸೂರು
4) ವಿಜಯಪುರ
A✅
🔥ಕರ್ನಾಟಕ ರಾಜ್ಯದ ಸಮ್ಮಿಶ್ರ ಸರ್ಕಾರದ ಮೊದಲ ಮುಖ್ಯಮಂತ್ರಿ
1) ರಾಮಕೃಷ್ಣ ಹೆಗಡೆ
2) ಧರ್ಮಸಿಂಗ್
3) ಎಚ್ ಡಿ ಕುಮಾರಸ್ವಾಮಿ
4) ಎಸ್ ಆರ್ ಬೊಮ್ಮಾಯಿ
B✔
🔥ಅಮ್ಜದ್ ಅಲಿ ಖಾನ್ ಈ ಕೆಳಗಿನ ಯಾವುದರಲ್ಲಿ ಪ್ರಸಿದ್ಧಿ ಹೊಂದಿದ್ದಾರೆ?
1) ಕೊಳಲು
2) ಗೀಟಾರ್
3) ಸಾರಂಗಿ
4) ಸರೋದ್
D✅
🔥ರೋಜರ್ ಫೆಡರರ್ ಈ ಕೆಳಗಿನ ಯಾವ ದೇಶದ ಪ್ರಸಿದ್ಧ ಟೆನಿಸ್ ಆಟಗಾರ
1) ಅಮೆರಿಕ
2) ಇಂಗ್ಲೆಂಡ್
3 ) ಸ್ಪೇನ್
4) ಸ್ವಿಡ್ಜರ್ಲೆಂಡ್
D✅
🔥ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಯಾವ ದೇಶದ ತನಿಖಾ ಸಂಸ್ಥೆಯಾಗಿದೆ?
1) ಚೀನಾ
2) ಅಮೆರಿಕ
3) ಇಂಗ್ಲೆಂಡ್
4) ಜರ್ಮನಿ
B✅
🔥ರೋಗಗ್ರಸ್ತ ಜೀವಕೋಶಗಳ ಬಗೆಗಿನ ಅಧ್ಯಯನವನ್ನು ಏನೆಂದು ಕರೆಯುವರು?
1) ಸೈಟೋಲಜಿ
2) ಸೈಟೋಪೆಥಾಲಜಿ
3) ಇಕಾಲಜಿ
4) ಏಟಿಮಾಲಜಿ
B✅
🔥ಅನಿವಾಸಿ ಭಾರತೀಯರ ದಿನವನ್ನು ಈ ಕೆಳಗಿನ ಯಾವ ದಿನಾಂಕದಂದು ಆಚರಿಸಲಾಗುವುದು?
1) ಜನವರಿ 12
2) ಜನವರಿ 9
3) ಜನವರಿ 15
4) ಜನವರಿ 18
B✅
🔥ಕೆಳಗಿನ ಯಾವ ವರ್ಷವನ್ನು ಅಂತರರಾಷ್ಟ್ರೀಯ ಜಲ ಸಹಕಾರ ವರ್ಷ ಎಂದು ಆಚರಿಸಲಾಯಿತು?
1) 2011
2) 2012
3) 2013
4) 2014
C✅
🔥ವೈರುಧ್ಯಗಳ ಸಂಗಮ ಎಂದು ಇತಿಹಾಸಕಾರರಿಂದ ವರ್ಣಿಸಲ್ಪಟ್ಟ ದೊರೆ
1) ಮಹಮ್ಮದ್ಬಿನ್ ತುಘಲಕ್
2) ಇಲ್ತಮಷ್
3) ಬಲ್ಬನ್
4) ಇಬ್ರಾಹಿಂ ಲೋದಿ
A✔✔
🔥ಚಂದ್ರಗುಪ್ತನ ಕಾಲದಲ್ಲಿ ನಿರ್ಮಿತವಾದ ಸುದರ್ಶನ ಕೆರೆಯ ಬಗ್ಗೆ ಮಾಹಿತಿ ನೀಡುವ ಶಾಸನ
1) ಮೆಹ್ರೌಲಿ ಸ್ತಂಭಶಾಸನ
2) ಗಿರ್ನಾರ್ ಶಾಸನ
3) ಅಲಹಾಬಾದ್ ಸ್ತಂಭ ಶಾಸನ
4) ಐಹೊಳೆ ಶಾಸನ
B✅
🔥ಕಂಚಿಯ ಕೈಲಾಸನಾಥ ದೇವಾಲಯವನ್ನು ನಿರ್ಮಿಸಿದವರು ಯಾರು?
1) 1ನೇ ಮಹೇಂದ್ರವರ್ಮ
2) 2ನೇ ನರಸಿಂಹವರ್ಮ
3) 1ನೇ ಪರಮೇಶ್ವರ ವರ್ಮ
4) ಸಿಂಹವರ್ಮ
B✔ built-685 to 705
🔥ಉತ್ತರಮೇರೂರು ಶಾಸನ ಈ ಕೆಳಗಿನ ಯಾವುದರ ಬಗ್ಗೆ ಮಾಹಿತಿ ನೀಡುತ್ತದೆ?
1) ಚೋಳ ವಂಶದ ಸ್ಥಾಪನೆ ಮತ್ತು ಕಾಲಾನುಕ್ರಮ
2) ಚೋಳರ ಗ್ರಾಮಾಡಳಿತ
3) ಚೋಳರ ವಿದೇಶಿ ನೀತಿ
4) 1ನೇ ರಾಜೇಂದ್ರ ಚೋಳನ
B✅
೧ನೇ ಪರಾಂತಕ ಹೊರಡಿಸಿದ
🔥ರಾಜಾ ದಿ ಗ್ರೇಟ್:
ಚರಕನ ಚರಕ ಸಂಹಿತೆ' ಮತ್ತು ಸುಶ್ರುತನ ಸುಶ್ರುತ ಸಂಹಿತೆ' ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
1) ರಾಜನೀತಿ
2) ಕಾನೂನು
3) ಅರ್ಥಶಾಸ್ತ್ರ
4) ವೈದ್ಯಕೀಯ
D✔✔
🔥ಉತ್ತರ ಭಾರತದಲ್ಲಿ ಭಕ್ತಿ ಪಂಥದ ಪ್ರಸಾರವನ್ನು ಮೊದಲು ಮಾಡಿದವರು
1) ರಮಾನಂದರು
2) ಚೈತನ್ಯರು
3) ರಾಮದಾಸರು
4) ಜ್ಞಾನದೇವರು
A✔✔
🔥ಸಿಖ್ರಲ್ಲಿ ಧರ್ಮದ ರಕ್ಷಣೆಗಾಗಿ ಹೋರಾಡುವ ಖಾಲ್ಸಾ ಪಂಥವನ್ನು ಪ್ರಾರಂಭಿಸಿದವರು
1) ಗುರು ತೇಜ್ ಬಹದ್ದೂರ
2) ಗುರು ಅರ್ಜುದೇವ
3) ಗುರು ಗೋವಿಂದ ಸಿಂಗ್
4) ಗುರು ಅಮರದಾಸ
C✔✔
🔥ದುರಾಡಳಿತದ ನೆಪದಲ್ಲಿ ಡಾಲ್ಹೌಸಿ ವಶಪಡಿಸಿಕೊಂಡ ಸಂಸ್ಥಾನ
1) ಸತಾರಾ
2) ಝಾನ್ಸಿ
3) ಔದ್
4) ಸಂಬಲಪುರ
C✔
🔥ವಿಶ್ವ ಜೈವಿಕ ರಕ್ಷಿತಾರಣ್ಯ ಪಟ್ಟಿಯಲ್ಲಿ ಸೇರಿದ
ಭಾರತದ ಮೊದಲ ನೆಲೆ?
A. ನೀಲಗಿರಿ
B. ಗಲ್ಫ್ ಮನ್ನಾರ್
C. ನಂದಾದೇವಿ
D. ಸುಂದರ್ ಬನ್ಸ್
A✔✔
🔥ಸಮುದ್ರದ ನೀರಿನಲ್ಲಿ ಅತಿ ಹೇರಳವಾಗಿ ದೊರಕುವ
ಮೂಲಧಾತು ಯಾವುದು?
A. ಸೋಡಿಯಂ
B. ಕ್ಲೋರಿನ್
C. ಅಯೋಡಿನ್
D. ಪೊಟ್ಯಾಸಿಯಮ್
C✔✔
🔥ಸೀಳು ಕಣಿವೆಯಲ್ಲಿ ಪೂರ್ವಾಭಿಮುಖವಾಗಿ ಹರಿಯುವ
ನದಿ ಯಾವುದು?
A. ತಪತಿ
B. ನರ್ಮದಾ
C. ಸರಸ್ವತಿ
D. ಚಂಬಲ್
A✔✔
🔥ಲಕ್ಷ ದ್ವೀಪದಲ್ಲಿರುವ ಅತ್ಯಂತ ದೊಡ್ಡ ದ್ವೀಪ
ಯಾವುದು?
A . ಕರವತ್ತಿ
B. ಚೇರಿಯಮ್
C. ಕಾಲ್ಪೆನಿ
D. ಮಿನಿಕಾಯ್
D✔✔
🔥ಟಾರೋಬಾ ರಾಷ್ಟ್ರೀಯ ಉದ್ಯಾನವನ
ಕಂಡುಬರುವ ರಾಜ್ಯ?
A. ಮಹಾರಾಷ್ಟ್ರ
B. ಜಾರ್ಖಂಡ್
C. ಛತ್ತೀಸ್ ಘಡ್
D. ಉತ್ತರಾಖಂಡ
A✔✔
🔥V ಆಕಾರದ ಕಣಿವೆಯು ಈ ಕೆಳಗಿನ ಕಾರ್ಯದಿಂದ
ಉಂಟಾಗುತ್ತದೆ?
A. ನದಿಯ ಸಾಗಾಣಿಕೆ ಕಾರ್ಯ
B. ನದಿಯ ಸವೆತ ಕಾರ್ಯ
C. ನದಿಯ ಸಂಚಯನ ಕಾರ್ಯ
D. ಮೇಲಿನ ಎಲ್ಲವೂ
B✔✔
🔥ಭಾರತದ ಅತ್ಯಂತ ದೊಡ್ಡ ಕಣಿವೆ ಮಾರ್ಗ
ಯಾವುದು?
A. ನಾಥು ಲಾ
B. ಜೆಲೆಪ್ ಲಾ
C. ಪಾಲಕ್ಕಾಡ್
D. ಶಿಪ್ಕೆಲಾ
B✔✔
🔥ಯಾವ ದೇಶದ ಭೂಪ್ರದೇಶವು ಏಷ್ಯಾದ
ಆಗ್ನೇಯ ಪ್ರದೇಶದ ಮುಖ್ಯಭೂಭಾಗ ಮತ್ತು
ದ್ವೀಪ ಪ್ರದೇಶಗಳೆರಡಕ್ಕೂ ವಿಸ್ತರಿಸಲ್ಪಟ್ಟಿದೆ?
A.ಮಲೇಶಿಯಾ
B.ಇಂಡೋನೇಶಿಯಾ
C.ಚೀನಾ
D.ಮ್ಯಾನ್ಮಾರ್
A✔✔
🔥ಗಂಗಾ ಮತ್ತು ಗಂದಕ್ ನದಿಗಳ ಸಂಗಮದಲ್ಲಿ ಈ
ಯಾವ ಜಾತ್ರೆ ನಡೆಯುತ್ತದೆ?
A.ಸೋನೆಪುರ್ ದನಗಳ ಜಾತ್ರೆ
B.ಪುಷ್ಕರ್ ಜಾತ್ರೆ
C.ದಾರಾಂಗ ಜಾತ್ರೆ
D.ಲಾವಿ ಜಾತ್ರೆ
A✅
🔥ಚಂಡೀಗಢದ ಈ ಯಾವ ವಾಸ್ತುಶಿಲ್ಪ
ವಿಶೇಷವು ನೇಕ್ ಚಾಂದ್ ಅವರ ಚಿಂತನೆಯ
ಫಲವಾಗಿತ್ತು?
A.ರಾಕ್ ಗಾರ್ಡನ್
B.ಸುಕ್ನಾ ಸರೋವರ
C.ಸೆಕ್ರೆಟರಿಯೇಟ್
D.ಹೈ ಕೋರ್ಟ್
A✅
Comments