G. K

ಭಾರತದ ಪ್ರಮುಖ ಬುಡಕಟ್ಟು ಜನಾಂಗಗಳು *

* 1.ಬೊಡೋ - ಅಸ್ಸಾಂ *

* 2.ಸಂತಾಲ - ಪಶ್ಚಿಮ ಬಂಗಾಳ, ಬಿಹಾರ *

* 3.ಅಬೋರ್ಸ್ - ಅಸ್ಸಾಂ ಮತ್ತು ಅರುಣಾಚಲ ಪ್ರದೇಶ *

* 4.ಜಂತಿಯಾ - ಮೇಘಾಲಯ *

* 5.ಗ್ಯಾಲಂಗೋ - ಹಿಮಾಲಯ *

* 6.ಬೈಗಾ - ಛತ್ತೀಸ್ ಗಡ್, ಮಧ್ಯಪ್ರದೇಶ *

* 7.ಕುಕಿ - ಮಣಿಪುರಿ *

* 8.ಚಂಚು - ಒರಿಸ್ಸಾ *

* 9.ಸೋಲಿಗ - ಕರ್ನಾಟಕ *

* 10.ಅಪಟಮಿಸ್ - ಅರುಣಾಚಲ ಪ್ರದೇಶ *

* 11.ಗಾರೋ - ಮೇಘಾಲಯ *

* 12.ಫರ್'ವಾಲ್ - ಉತ್ತರ ಪ್ರದೇಶ *

* 13.ಲೆಪ್ಚಾ - ಸಿಕ್ಕಿಂ *

* 14.ಗೊಂಡ - ಮಧ್ಯಪ್ರದೇಶ, ಜಾರ್ಖಂಡ್ *

* 15.ಭಿಲ್ಲರು - ಮಧ್ಯಪ್ರದೇಶ, ರಾಜಸ್ಥಾನ *

* 16.ಕೋಟಾ - ತಮಿಳುನಾಡು *

* 17.ಜಾಟರು - ಅಂಡಮಾನ್ ನಿಕೋಬಾರ್ *

* 18.ಬಡಗಾಸ್ - ತಮಿಳುನಾಡು *

* 19.ಉರಾಲಿ - ಕೇರಳ *

* 20.ಮುಂಡಾ - ಜಾರ್ಖಂಡ್ *

* 21. ಮೀನಾ - ರಾಜಸ್ಥಾನ *

* 22.ಕಾರ್ಬಿ - ಅಸ್ಸಾಂ *

* 23.ಕುಮುವೋನ್ - ಉತ್ತರಪ್ರದೇಶ *

* 24.ಅಂಗಾಮಿ - ನಾಗಾಲ್ಯಾಂಡ್ *

* 25.ಬಿರವೋರ್ - ಬಿಹಾರ *

* 26.ವರಲಿ - ಮಹಾರಾಷ್ಟ್ರ *

* 27.ಗಡ್ಡಿ - ಹಿಮಾಚಲ ಪ್ರದೇಶ *

* 28.ಕಿನ್ನರ್ - ಹಿಮಾಚಲ ಪ್ರದೇಶ *

* 29. ಬೋಟಿಯಾನ್ - ಉತ್ತರಾಖಂಡ್ *

* 30. ಸವರಾಸ್ - ಆಂಧ್ರಪ್ರದೇಶ *

#ಇತಿಹಾಸದಲ್ಲಿ_ಬರುವ_ಪ್ರಮುಖ_ಶಾಸನಗಳು_ಮತ್ತು_ಅದರ_ರಚನಕಾರರು
━━━━━━━━━━━━━━━━━━━━
1.ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ – ಹರಿಷೇಣ

2. ಸಮುದ್ರಗುಪ್ತನನ್ನು ನೂರು ಕದನಗಳ ಸಿಂಹ ಎಂದು ಸಂಭೋದಿಸಿದ ಶಾಸನ – ಅಲಹಾ ಬಾದ್ ಸ್ತಂಭ ಶಾಸನ

3. ಅಲಹಾಬಾದ್ ಸ್ತಂಭ ಶಾಸನ ಮೊದಲು ಇದ್ದ ಪ್ರದೇಶ – ಕೌಸಂಬಿ

4. ಅಲಹಾಬಾದ್ ಸ್ತಂಭ ಶಾಸನವನ್ನು ಕೌಸಂಬಿಯಿಂದ ಅಲಹಾಬಾದಿಗೆ ಸಾಗಿಸಿದ ತುಘಲಕ್ ದೊರೆ – ಫೀರೋಜ್ ಷಾ ತುಘಲಕ್

5. ದೆಹಲಿಯಲ್ಲಿರುವ ಗುಪ್ತರ ಕಾಲದ ಸ್ತಂಭ ಶಾಸನ –ಮೆಹ್ರೋಲಿ ಕಬ್ಬಿಣದ ಸ್ತಂಭ ಶಾಸನ

6. ಫಿರೋಜ್ ಷಾ ತುಘಲಕ್, ದೆಹಲಿಗೆ ರವಾನಿಸಿದ ಅಶೋಕನ ಶಿಲಾಶಾಸನಗಳು – ಮಿರತ್ ಶಾಸನ ಹಾಗೂ ತೋಪ್ರ ಶಾಸನ

7. ಗ್ರೀಕ್ ಹಾಗೂ ಅರೇಬಿಕ್ ಭಾಷೆಗಳಲ್ಲಿರುವ ಅಶೋಕನ ಶಾಸನಗಳು ಇರುವ ಪ್ರದೇಶ – ಕಂದಾಹಾರ್

8. ಗಿರ್ನಾರ್ ಹಾಗೂ ಜುನಾಗಡ್ ಶಾಸನದ ಕರ್ತೃ – ರುದ್ರದಾಮನ್

9. ಸುದರ್ಶನ ಕೆರೆಯ ಇತಾಹಾಸದ ಮೇಲೆ ಬೆಳಕು ಚೆಲ್ಲುವ ಶಾಸನಗಳು – ರುದ್ರದಾಮನ್ ಹಾಗೂ ಸ್ಕಂದ ಗುಪ್ತನ ಶಾಸನಗಳು

10. ತೆಲುಗಿನ ಪ್ರಥಮ ಶಾಸನ –ಕಲಿಮಲ್ಲ ಶಾಸನ

11. ತಮಿಳಿನ ಪ್ರಥಮ ಶಾಸನ – ಮಾಂಗುಳಂ ಶಾಸನ

12. ಶಾಸನಗಳ ಪಿತಾಮಹಾ ಶಾಸನಗಳ ರಾಜ. ಸ್ವಕಥನಗಾರ ಎಂದು ಖ್ಯಾತಿವೆತ್ತ ಮೌರ್ಯ ಅರಸ – ಅಶೋಕ

13. ಅಶೋಕನ ಶಾಸನಗಳು ಈ ಲಿಪಿಯಗಳಲ್ಲಿ ಲಭ್ಯವಾಗಿದೆ – ಬ್ರಾಹ್ಮಿ ಹಾಗೂ ಖರೋಷ್ಠಿ

14. ಕಳಿಂಗ ಯುದ್ಧದ ಬಗೆಗೆ ಬೆಳಕು ಚೆಲ್ಲುವ ಅಶೋಕನ ಶಾಸನ –
 ಕಳಿಂಗ ಶಾಸನ

15. ಅಶೋಕನ ಶಾಸನವನ್ನು ಮೊಟ್ಟ ಮೊದಲು ಓದಿದವರು –1837 ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಜೇಮ್ಸ್ ಪ್ರಿನ್ಸಸ್

16. ಅಶೋಕನನ್ನು ದೇವನಾಂಪ್ರಿಯ ಅಥವಾ ಪ್ರಿಯದರ್ಶಿ ಅಶೋಕ ಎಂದು ಸಂಭೋದಿಸಿಲಾದ ಶಾಸನ –
ಮಸ್ಕಿ ಶಾಸನ

17. ಮಸ್ಕಿ ಶಾಸನ ಪ್ರಸ್ತುತ ಈ ಜಿಲ್ಲೆಯಲ್ಲಿದೆ –ರಾಯಚೂರು

18. ಅಶೋಕನನ್ನು ರಾಜ ಅಶೋಕ , ದೇವನಾಂಪ್ರಿಯ ಎಂಬ ಹೆಸರುಗಳಿಂದ ಸಂಭೋಧಿಸಲಾದ ಶಾಸನ – ಬಳ್ಳಾರಿ ಜಿಲ್ಲೆಯ ನಿಟ್ಟೂರು ಶಾಸನ

19. ನಿಟ್ಟೂರಿನ ಶಾಸನದ ರಚನಾಕಾರ – ಉಪಗುಪ್ತ

20. ನಿಟ್ಟೂರಿನ ಶಾಸನದ ಲಿಪಿಕಾರ –ಚಡಪ

21. ಸಾರಾನಾಥದ ಅಶೋಕನ ಸ್ತಂಭವನ್ನು ಭಾರತ ಸರ್ಕಾರ ರಾಷ್ಟ್ರೀಯ ಲಾಂಛನವನ್ನಾಗಿ ಅಳವಡಿಸಿಕೊಂಡ ವರ್ಷ – 1950ರಲ್ಲಿ

22. ಸಾರಾನಾಥದ ಸ್ಥೂಪದ ಕೆಳಭಾಗದಲ್ಲಿ ಸತ್ಯ ಮೇವ ಜಯತೆ ಎಂಬ ಹೇಳಿಕೆಯನ್ನು ಈ ಲಿಪಿಯಲ್ಲಿ ಬರೆಯಲಾಗಿದೆ – ದೇವನಾಗರಿ

23. ಅಶೋಕನು ಬೌದ್ಧಧರ್ಮವನ್ನು ಸ್ವೀಕರಿಸಿದ ಪರಿಯನ್ನು ತಿಳಿಸುವ ಶಾಸನ – ಭಾಬ್ರುಶಾಸನ

24. ಮೊಟ್ಟ ಮೊದಲ ಭಾರಿಗೆ ಸಂಸ್ಕೃತದಲ್ಲಿ ಶಾಸನ ಬರೆಸಿದ ರಾಜ – ಶಕರ ಪ್ರಸಿದ್ದ ಅರಸ ರುದ್ರಧಮನ

25. ಅಮೋಘವರ್ಷನು ಕೊಲ್ಲಾಪುರದ ಮಹಾಲಕ್ಷ್ಮೀಗೆ ತನ್ನ ಎಡಗೈ ಬೆರಳನ್ನು ಕತ್ತರಿಸಿ ಸಮರ್ಪಿಸಿದ ಬಗ್ಗೆ ತಿಳಿಸುವ ಶಾಸನ – ಸಂಜಾನ್ ದತ್ತಿ ಶಾಸನ

26. ದಂತಿದುರ್ಗ – ಸಮನ್ ಗಡ್ ಹಾಗೂ ಎಲ್ಲೋರದ ಗುಹಾ ಶಾಸನ

27. ಒಂದನೇ ಕೃಷ್ಣ – ಭಾಂಡ್ಕ ಮತ್ತು ತಾಳೇಗಾಂ ಶಾಸನ

28. ಅಮೋಘವರ್ಷ – ಸಂಜಾನ್ ತಾಮ್ರ ಶಾಸನ

29. ಬಾದಾಮಿ ಶಾಸನದ ಕರ್ತೃ –
1 ನೇ ಪುಲಿಕೇಶಿ

30.. ಮಹಾಕೂಟ ಸ್ತಂಭ ಶಾಸನದ ಕರ್ತೃ – ಮಂಗಳೇಶ

31. ಮಹಾಕೂಟ ಸ್ತಂಭ ಶಾಸನ – ಬಾದಾಮಿಯ ಮಹಾಕೂಟೇಶ್ವರ ದೇವಲಾಯದಲ್ಲಿದೆ

32. ರವೀ ಕೀರ್ತಿ ಬರೆದಿರುವ ಶಾಸನ – ಐಹೊಳೆ ಶಾಸನ

33. ಐಹೊಳೆ ಶಾಸನ – ಮೇಗುತಿ ಜಿನ ದೇವಾಲಯದಲ್ಲಿ ಕೆತ್ತಲಾಗಿದೆ
( ಇಮ್ಮಡಿ ಪುಲಿಕೇಶಿ ಕಾಲದ್ದು)

34. ಚಂದ್ರವಳ್ಳಿ ಶಾಸನದ ಕರ್ತೃ – ಮಯೂರವರ್ಮ (ಚಿತ್ರದುರ್ಗ)

35. ಬ್ರಾಹ್ಮಿಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ –
ಚಂದ್ರವಳ್ಳಿ ಶಾಸನ.

36. ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ – ಚಂದ್ರವಳ್ಳಿ ಶಾಸನ

37.. ಕನ್ನಡದ ಮೊಟ್ಟ ಮೊದಲ ಶಾಸನ – ಹಲ್ಮಿಡಿ ಶಾಸನ.

38. ಹಲ್ಮಿಡಿ ಶಾಸನ ಇಲ್ಲಿ ಇರುವುದು – ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮ

39. ಹಲ್ಮಿಡಿ ಶಾಸನದ ಕರ್ತೃ – ಕಾಕುಸ್ಥವರ್ಮ

40. ತಾಳಗುಂದ ಶಾಸನದ ಕರ್ತೃ –
ಕವಿ ಕುಬ್ಜ

41. ತಾಳಗುಂದ ಶಾಸನವನ್ನು ಬರೆಯಿಸಿದವರು – ಶಾಂತಿ ವರ್ಮ (ಶಿವಮೊಗ್ಗ ದಲ್ಲಿದೆ)

42. . ಕರ್ನಾಟಕದ ಸಂಗೀತವನ್ನು ತಿಳಿಸುವ ಮೊಟ್ಟ ಮೊದಲ ಶಾಸನ – 1ನೇ ಮಹೇಂದ್ರ ಮರ್ಮನ್ ನ “ಕುಡಿಮಿಯಾ ಮಲೈ ಶಾಸನ .”
━━━━━━━━━━━━━

Comments