ಇತಿಹಾಸ_ವಿಶೇಷ

●○●○#ಇತಿಹಾಸ_ವಿಶೇಷ●○●○
➖➖➖➖➖➖➖➖➖➖➖
1) ಗಹಡ್ವಾಲರ ಮನೆತನದ ಸ್ಥಾಪಕ ಯಾರು?
* ಚಂದ್ರದೇವ.
2) ಪಾರಮಾರರ ರಾಜಧಾನಿ ಯಾವುದು?
* ಮಾಳ್ವದ ಧಾರ.
3) ಪಾರಮಾರರ ಪತನದ ನಂತರ ರಾಜ್ಯ ಸ್ಥಾಪಿಸಿದವರು ಯಾರು?
* ಚಂದೇಲರು.
4) "ಭೋಜ ಪ್ರಬಂಧ"ವನ್ನು ರಚಿಸಿದವರು ಯಾರು?
 * ಬಲ್ಲಾಳ.
5) 'ಮಹಮ್ಮದ್ ಘಜ್ನಿ'ಯ ಆಸ್ಥಾನದ ಕವಿ ಯಾರು?
 * ಅಲ್ ಬರೊನಿ.
6) "ತಾರೀಖ್ ಉಲ್ ಹಿಂದ್" ಗ್ರಂಥ ರಚಿಸಿದವನು ಯಾರು?
 * ಅಲ್ ಬೆರೊನಿ.
7) ಭಾರತದಲ್ಲಿ ದೆಹಲಿ ಸುಲ್ತಾನರ ಆಳ್ವಿಕೆಗೆ ಭದ್ರ ಬುನಾದಿ ಹಾಕಿದವನು ಯಾರು?
* ಕುತುಬ್ ದ್ದೀನ್ ಐಬಕ್.
8 ) 'ಇಲ್ತಮಶ್' ಯಾವ ಕುಟುಂಬಕ್ಕೆ ಸೇರಿದವನು?
 * ಇಲ್ಬರಿ.
9) ಘಿಯಾಸುದ್ದೀನ್ ಸ್ಥಾಪಿಸಿದ ಸಂತತಿ ಯಾವುದು?
 * ತುಘಲಕ್ ಸಂತತಿ.
10) "ಉಶ್ರ್" ಎನ್ನುವದೊಂದು -----.
* ಮುಸ್ಲಿಂರ ಮೇಲಿನ ಕೃಷಿ ತೆರಿಗೆ.
11) ಹಿಂದೂಗಳ ಮೇಲೆ ವಿಧಿಸುತ್ತಿದ್ದ ಧಾರ್ಮಿಕ ತೆರಿಗೆ ಯಾವುದು?
* ಜೆಸಿಯಾ.
12) ದೆಹಲಿಯನ್ನು ಆಳಿದ ಕೊನೆಯ ಸುಲ್ತಾನ ಸಂತತಿ ಯಾವುದು?
* ಲೋಧಿ ಸಂತತಿ.
13) ಯುದ್ದದಲ್ಲಿ ಲೂಟಿ ಮಾಡಿದ ಸಂಪತ್ತಿನ ತೆರಿಗೆ ಯಾವುದು?
* ಖಮ್ಸ್.
14) "ಪುತುಹತ್ ಇ ಫಿರೋಜ್ ಷಾಹಿ" ಕೃತಿಯನ್ನು ರಚಿಸಿದವರು ಯಾರು?
* ಫಿರೋಜ್ ಷಾಹ ತುಘಲಕ್.
15) ಭಾರತದಲ್ಲಿ ''ಇಂಡೋ ಇಸ್ಲಾಮಿಕ್" ಎಂಬ ಹೊಸ ಶೈಲಿಯನ್ನು ಪರಿಚಯಿಸಿದರು?
* ದೆಹಲಿ ಸುಲ್ತಾನರು.
16) ದೇವಗಿರಿಯ : ಯಾದವರು :: ವಾರಂಗಲ್ಲಿನ :-----.
 * ಕಾಕತೀಯರು.
17) ಮಧುರೆಯ : ಪಾಂಡ್ಯರು :: ತಂಜಾವೂರಿನ : -----.
* ಚೋಳರು.
18) ವಿಜಯನಗರ ಸಾಮ್ರಾಜ್ಯದ ರಾಜಧಾನಿ ಯಾವುದು?
 * ಹಂಪಿ.
19) "ವೈದಿಕ ಮಾರ್ಗ ಸ್ಥಾಪನಾಚಾರ್ಯ" ಎಂಬುದು ಯಾರ ಬಿರುದು?
* ಹರಿಹರ.
20) "ಗಜಬೆಂಟೆಕಾರ" ಇದು ಯಾರ ಬಿರುದು ಯಾರದು?
 * ಎರಡನೆಯ ದೇವರಾಯ.
21) "ಕೃಷ್ಣದೇವರಾಯನು ಅಸಾಮಾನ್ಯ ಪರಾಕ್ರಮಿ, ಚತುರ ಸೇನಾನಿ ಮತ್ತು ರಾಜತಂತ್ರ ನಿಪುಣ" ಎಂದವರು ಯಾರು?
* ರಾಬರ್ಟ್ ಸ್ಯುಯೆಲ್.
22) "ಜಾಂಬವತಿ ಕಲ್ಯಾಣ" ಎಂಬುದೊಂದು -----.
 * ಕೃಷ್ಣದೇವರಾಯನು ಬರೆದ ನಾಟಕ (ಸಂಸ್ಕೃತದಲ್ಲಿದೆ).
23) ಶ್ರೀನಾಥ್ ಯಾರ ಆಸ್ಥಾನದ ಕವಿ?
* ಎರಡನೇ ದೇವರಾಯ.
24) ಅಬ್ದುಲ್ ರಜಾಕ್ ಯಾವ ದೇಶದ ರಾಯಭಾರಿ?
 * ಪರ್ಶಿಯಾ.
25) ಆದಿಲ್ ಶಾಹಿ : ಬಿಜಾಪುರ : : ನಿಜಾಮ್ ಷಾಹಿ : -----.
 * ಅಹಮದ್ ನಗರ.
26) ಬಾಬರ್ ನ ಆತ್ಮ ಚರಿತ್ರೆ ಯಾವುದು?
* ಬಾಬರ್ ನಾಮಾ.
27) "ತುಝಕ್ ಇ ಬಾಬರಿ" (ಬಾಬರ್ ನಾಮಾ) ಯಾವ ಭಾಷೆಯಲ್ಲಿದೆ?
* ತುರ್ಕಿ.
28) 'ಸೂರ್' ಮನೆತನದ ಸ್ಥಾಪಕ ಯಾರು?
* ಶೇರ್ ಷಾ ಸೂರಿ.
29) ಶೇರ್ ಷಾಹನ ಮೂಲ ಹೆಸರೇನು?
* ಫರೀದ್.
30) ಮೊಘಲರಲ್ಲಿ ಜುಬ್ತಿ ಪದ್ದತಿ (ರೈತವಾರಿ ಪದ್ದತಿ) ಜಾರಿಗೆ ತಂದವನು ಯಾರು?
* ಅಕ್ಬರ್.
31) ಮೊಘಲರ ಆಡಳಿತ ಭಾಷೆ ಯಾವುದು?
* ಪರ್ಶಿಯನ್.
➖➖➖➖➖➖➖➖➖➖➖

Comments

Popular Posts