*ಕರ್ನಾಟಕದ ಪ್ರಥಮಗಳು*
"ಕರ್ನಾಟಕದ ಪ್ರಥಮಗಳು
ಅಶೋಕನ ಬ್ರಹ್ಮಗಿರಿಯ ಶಾಸನದಲ್ಲಿ ಬರುವ 'ಇಸಿಲ'
(ಕೋಟೆ ಇರುವ ನಾಡು)
ಎಂಬ ಸ್ಥಳನಾಮವೇ ಕನ್ನಡ ಭಾಷೆಯ ಮೊದಲ ಪದ ಎಂದು ಗುರುತಿಸಲಾಗಿದೆ.
ಮೊದಲ ರಾಜಮನೆತನ -
🔺 ಕದಂಬರು.
ಮೊದಲ ಗದ್ಯ ಕೃತಿ -
🔺 ವಡ್ಡಾರಾಧನೆ.
ಪ್ರಥಮ ಗ್ರಂಥ -
🔺 ಕವಿರಾಜಮಾರ್ಗ.
ಮೊದಲ ಶಾಸನ -
🔺ಹಲ್ಮಿಡಿ ಶಾಸನ.
ತಾಮ್ರ ಶಾಸನ -
🔺 ತಾಳಗುಂದ ಶಾಸನ.
ಮೊದಲ ಟೆಸ್ಟ್ ಆಟಗಾರ-
🔺ಪಿ.ಇ.ಪಾಲಿಯಾ.
ಅರ್ಜುನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ -
🔺 ಕೆನತ್ ಎಲ್.ಪೊವೆಲ್.
ಅರ್ಜುನ ಪ್ರಶಸ್ತಿ ಮೊದಲ ಆಟಗಾರ್ತಿ -
🔺ಶಾಂತಾ ರಂಗಸ್ವಾಮಿ.
ಆರ್.ಬಿ.ಐ ನ ಮೊದಲ ಗವರ್ನರ್ ಆದ ಕನ್ನಡಿಗ
🔺ಬೆನಗಲ್ ರಾಮರಾವ್.
ಕನ್ನಡದ ಮೊದಲ ನಾಟಕ
🔺 ಮಿತ್ರಾವಿಂದ ಗೋವಿಂದ.
ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಅಧ್ಯಕ್ಷ -
🔺ಎಚ್.ವಿ.ನಂಜುಡಯ್ಯ.
ಕನ್ನಡದ ಮೊದಲ ಸಾಮಾಜಿಕ ಕಾದಂಬರಿ-
🔺 ಇಂದಿರಾಬಾಯಿ.
ಕನ್ನಡ ಶಾಲೆ ಆರಂಭಿಸಿದ ಪ್ರಥಮ ವ್ಯಕ್ತಿ -
🔺 ವಾರ್ಟರ್ ಎಲಿಯಟ್, ಧಾರವಾಡ.
ರಾಜ್ಯದಲ್ಲಿ ನಿರ್ಮಾಣ ವಾದ ಪ್ರಥಮ ಕೆರೆ -
🔺ಚಂದ್ರವಳ್ಳಿ ಕೆರೆ.
ಮೊದಲ ಮುಖ್ಯಮಂತ್ರಿ
( ಮೈಸೂರು ರಾಜ್ಯ ) -
🔺 ಕೆ.ಸಿ.ರೆಡ್ಡಿ.
ರಾಜ್ಯದ ಪ್ರಥಮ ಚುನಾಯಿತ
ಮುಖ್ಯಮಂತ್ರಿ -
🔺 ಕೆಂಗಲ್
ಹನುಮಂತಯ್ಯ.
ಜೀವನ ಚರಿತ್ರೆ ಬರೆದವರು -
🔺 ಎಂ.ಎಸ್.ಪುಟ್ಟಣ್ಣ.
ಮಕ್ಕಳ ಮೊದಲ ವಿಶ್ವಕೋಶ -
🔺 ಬಾಲ ಪ್ರಪಂಚ.
ವಿಷಯ ವಿಶ್ವಕೋಶ
🔺 ವಿವೇಕ ಚಿಂತಾಮಣಿ.
ವ್ಯಾಕರಣ ಗ್ರಂಥ -
🔺 ಕರ್ನಾಟಕ ಭಾಷಾ ಭೂಷಣ.
ಜೋತಿಷ್ಯ ಗ್ರಂಥ -
🔺ಜಾತಕ ತಿಲಕ.
ಮೊದಲ ವಿಶ್ವ ಸಮ್ಮೇಳನ ನಡೆದ ಸ್ಥಳ -
🔺 ಮೈಸೂರು.
ಮೊದಲ ಪ್ರಬಂಧ ಸಂಕಲ -
🔺ಲೋಕರಹಸ್ಯ.
ಮೊದಲ ಕಾವ್ಯ ಕೃತಿ -
🔺 ಆದಿ ಪುರಾಣ.
ಗಣಿತಶಾಸ್ತ್ರ -
🔺 ವ್ಯವಹಾರ ಗಣಿತ.
ನವ್ಯ ಕಾದಂಬರಿ -
🔺ವಿಶ್ವಾಮಿತ್ರ ಸೃಷ್ಟಿ.
ಎಪಿಗ್ರಹಿಯಾ ಕರ್ನಾಟಕ ವನ್ನು ಸಂಪಾದಿಸಿದವರು-
🔺ಬಿ.ಎಲ್.ರೈಸ್.
ಮೊದಲ ಹಾಸ್ಯ ಲೇಖಕಿ-
🔺ಟಿ.ಸುನಂದಮ್ಮ.
ಮೊದಲ ಮಹ್ಮದೀಯ ಕವಿ -
🔺 ಶಿಶುನಾಳ ಶರೀಫರು.
ಕೇಂದ್ರ ಸಾಹಿತ್ಯ ಅಕಾಡೆಮಿಯ
ಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗ -
🔺ವಿ.ಕೃ.ಗೋಕಾಕ.
ಸಾಹಿತ್ಯ ಸಮ್ಮೇಳನ ದ ಪ್ರಥಮ ಮಹಿಳಾ
ಅಧ್ಯಕ್ಷರು -
🔺 ಜಯದೇವಿತಾಯಿ ಲಿಗಾಡೆ.
ರಾಜ್ಯ ಪೋಲೀಸ್ ಮಹಾ ನಿರ್ದೇಶಕರ ಹುದ್ದೆಗೆ ಆಯ್ಕೆಯಾದ ಮೊದಲ ಮಹಿಳೆ -
🔺ನೀಲಮಣಿ ರಾಜು.ಐ.ಪಿ.ಎಸ್.
ಅಶೋಕನ ಬ್ರಹ್ಮಗಿರಿಯ ಶಾಸನದಲ್ಲಿ ಬರುವ 'ಇಸಿಲ'
(ಕೋಟೆ ಇರುವ ನಾಡು)
ಎಂಬ ಸ್ಥಳನಾಮವೇ ಕನ್ನಡ ಭಾಷೆಯ ಮೊದಲ ಪದ ಎಂದು ಗುರುತಿಸಲಾಗಿದೆ.
ಮೊದಲ ರಾಜಮನೆತನ -
🔺 ಕದಂಬರು.
ಮೊದಲ ಗದ್ಯ ಕೃತಿ -
🔺 ವಡ್ಡಾರಾಧನೆ.
ಪ್ರಥಮ ಗ್ರಂಥ -
🔺 ಕವಿರಾಜಮಾರ್ಗ.
ಮೊದಲ ಶಾಸನ -
🔺ಹಲ್ಮಿಡಿ ಶಾಸನ.
ತಾಮ್ರ ಶಾಸನ -
🔺 ತಾಳಗುಂದ ಶಾಸನ.
ಮೊದಲ ಟೆಸ್ಟ್ ಆಟಗಾರ-
🔺ಪಿ.ಇ.ಪಾಲಿಯಾ.
ಅರ್ಜುನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ -
🔺 ಕೆನತ್ ಎಲ್.ಪೊವೆಲ್.
ಅರ್ಜುನ ಪ್ರಶಸ್ತಿ ಮೊದಲ ಆಟಗಾರ್ತಿ -
🔺ಶಾಂತಾ ರಂಗಸ್ವಾಮಿ.
ಆರ್.ಬಿ.ಐ ನ ಮೊದಲ ಗವರ್ನರ್ ಆದ ಕನ್ನಡಿಗ
🔺ಬೆನಗಲ್ ರಾಮರಾವ್.
ಕನ್ನಡದ ಮೊದಲ ನಾಟಕ
🔺 ಮಿತ್ರಾವಿಂದ ಗೋವಿಂದ.
ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಅಧ್ಯಕ್ಷ -
🔺ಎಚ್.ವಿ.ನಂಜುಡಯ್ಯ.
ಕನ್ನಡದ ಮೊದಲ ಸಾಮಾಜಿಕ ಕಾದಂಬರಿ-
🔺 ಇಂದಿರಾಬಾಯಿ.
ಕನ್ನಡ ಶಾಲೆ ಆರಂಭಿಸಿದ ಪ್ರಥಮ ವ್ಯಕ್ತಿ -
🔺 ವಾರ್ಟರ್ ಎಲಿಯಟ್, ಧಾರವಾಡ.
ರಾಜ್ಯದಲ್ಲಿ ನಿರ್ಮಾಣ ವಾದ ಪ್ರಥಮ ಕೆರೆ -
🔺ಚಂದ್ರವಳ್ಳಿ ಕೆರೆ.
ಮೊದಲ ಮುಖ್ಯಮಂತ್ರಿ
( ಮೈಸೂರು ರಾಜ್ಯ ) -
🔺 ಕೆ.ಸಿ.ರೆಡ್ಡಿ.
ರಾಜ್ಯದ ಪ್ರಥಮ ಚುನಾಯಿತ
ಮುಖ್ಯಮಂತ್ರಿ -
🔺 ಕೆಂಗಲ್
ಹನುಮಂತಯ್ಯ.
ಜೀವನ ಚರಿತ್ರೆ ಬರೆದವರು -
🔺 ಎಂ.ಎಸ್.ಪುಟ್ಟಣ್ಣ.
ಮಕ್ಕಳ ಮೊದಲ ವಿಶ್ವಕೋಶ -
🔺 ಬಾಲ ಪ್ರಪಂಚ.
ವಿಷಯ ವಿಶ್ವಕೋಶ
🔺 ವಿವೇಕ ಚಿಂತಾಮಣಿ.
ವ್ಯಾಕರಣ ಗ್ರಂಥ -
🔺 ಕರ್ನಾಟಕ ಭಾಷಾ ಭೂಷಣ.
ಜೋತಿಷ್ಯ ಗ್ರಂಥ -
🔺ಜಾತಕ ತಿಲಕ.
ಮೊದಲ ವಿಶ್ವ ಸಮ್ಮೇಳನ ನಡೆದ ಸ್ಥಳ -
🔺 ಮೈಸೂರು.
ಮೊದಲ ಪ್ರಬಂಧ ಸಂಕಲ -
🔺ಲೋಕರಹಸ್ಯ.
ಮೊದಲ ಕಾವ್ಯ ಕೃತಿ -
🔺 ಆದಿ ಪುರಾಣ.
ಗಣಿತಶಾಸ್ತ್ರ -
🔺 ವ್ಯವಹಾರ ಗಣಿತ.
ನವ್ಯ ಕಾದಂಬರಿ -
🔺ವಿಶ್ವಾಮಿತ್ರ ಸೃಷ್ಟಿ.
ಎಪಿಗ್ರಹಿಯಾ ಕರ್ನಾಟಕ ವನ್ನು ಸಂಪಾದಿಸಿದವರು-
🔺ಬಿ.ಎಲ್.ರೈಸ್.
ಮೊದಲ ಹಾಸ್ಯ ಲೇಖಕಿ-
🔺ಟಿ.ಸುನಂದಮ್ಮ.
ಮೊದಲ ಮಹ್ಮದೀಯ ಕವಿ -
🔺 ಶಿಶುನಾಳ ಶರೀಫರು.
ಕೇಂದ್ರ ಸಾಹಿತ್ಯ ಅಕಾಡೆಮಿಯ
ಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗ -
🔺ವಿ.ಕೃ.ಗೋಕಾಕ.
ಸಾಹಿತ್ಯ ಸಮ್ಮೇಳನ ದ ಪ್ರಥಮ ಮಹಿಳಾ
ಅಧ್ಯಕ್ಷರು -
🔺 ಜಯದೇವಿತಾಯಿ ಲಿಗಾಡೆ.
ರಾಜ್ಯ ಪೋಲೀಸ್ ಮಹಾ ನಿರ್ದೇಶಕರ ಹುದ್ದೆಗೆ ಆಯ್ಕೆಯಾದ ಮೊದಲ ಮಹಿಳೆ -
🔺ನೀಲಮಣಿ ರಾಜು.ಐ.ಪಿ.ಎಸ್.